Image Credit: Original Source
Actor Darshan And Pavithra Gowda Relationship: ಸ್ಟಾರ್ ನಟ ದರ್ಶನ್ ಇದೀಗ ಕೊಲೆ ಕೇಸ್ ವಿಚಾರವಾಗಿ ಪೊಲೀಸ್ ಬಂಧನದಲ್ಲಿದ್ದಾರೆ. ದರ್ಶನ್ ಗೆಳತಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣ ರೇಣುಕಾ ಸ್ವಾಮಿ ಎನ್ನುವವರನ್ನು ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ದರ್ಶನ್ ಪಾಲು ಸಾಕಷ್ಟಿದೆ ಎಂದು ಆರೋಪ ದಾಖಲಾಗಿದೆ.
ಸದ್ಯ ರೇಣುಕಾಸ್ವಾಮಿ ಪವಿತ್ರ ಗೌಡ ಗೆ ಮೆಸೇಜ್ ಮಾಡಿದ್ದರಿಂದ ಹಿಡಿದು, ರೇಣುಕಾಸ್ವಾಮಿ ಕಿಡ್ನಾಪ್ ವರೆಗೆ ಪೊಲೀಸರು ಎಲ್ಲ ಮಾಹಿತಿ ಕಲೆ ಹಾಕಿದ್ದಾರೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಅವರ ಸಂಬಂಧದ ಬಗ್ಗೆ ಕೆಲವು ಮಾಹಿತಿ ತಿಳಿದುಬರುತ್ತಿದೆ.
ನಟ ದರ್ಶನ ಪವಿತ್ರ ಗೌಡ ಸಂಬಂಧ ಹೇಗಿತ್ತು…?
ನಟ ದರ್ಶನ ಪವಿತ್ರ ಗೌಡ ಅವರಿಗೆ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಅವರನ್ನ ರಾಣಿತರ ನೋಡಿಕೊಳ್ಳುತ್ತಿದ್ದರು. ದರ್ಶನ ಪವಿತ್ರ ಗೌಡ ಅವರಿಗೆ ತಾವಿರುವ ರಾಜರಾಜೇಶ್ವರಿ ನಗರದ ಇನ್ನೊಂದು ಏರಿಯಾದಲ್ಲಿ ಮನೆ ಒಂದನ್ನು ಉಡುಗೊರೆಯಾಗಿ ನೀಡಿದ್ದರಂತೆ. ಆ ಮನೆ 3 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಮಾಹಿತಿ ತಿಳಿದುಬಂದಿದೆ. ಇವರಿಬ್ಬರ ಸಂಬಂಧ ಹೇಗಿತ್ತು ಅಂದರೆ ದರ್ಶನ ಅವರನ್ನು ಪವಿತ್ರ ಗೌಡ ಅವರು ಪ್ರೀತಿಯಿಂದ ಸುಬ್ಬ ಅಂತ ಕರೆಯುತ್ತಿದ್ದರು. ಇದಕ್ಕೆ ದರ್ಶನ ಹುಟ್ಟುಹಬ್ಬದಂದು ಪವಿತ್ರ ಕಟ್ ಮಾಡಿಸಿದ ಕೇಕ್ ಸಾಕ್ಷಿಯಾಗಿದೆ. ಹೌದು ನಟ ದರ್ಶನ ಹುಟ್ಟುಹಬ್ಬದಂದು ಪವಿತ್ರ ಅವರು ಕೇಕ್ ಮೇಲೆ ಹ್ಯಾಪಿ ಬರ್ತ್ಡೇ ಸುಬ್ಬ ಅಂತ ಬರೆಸಿದ್ದರು.
ದರ್ಶನ್ ಬಂದ ಮೇಲೆ ಪವಿತ್ರ ಜೀವನ ಬದಲಾಯ್ತಾ…?
ನಟಿ ಪವಿತ್ರ ಗೌಡ ಮಿಡ್ಡೇಲ್ ಕ್ಲಾಸ್ ಕುಟುಂಬದಿಂದ ಬಂದವರು. ಜೀವನೋಪಾಯಕ್ಕಾಗಿ ಬೆಂಗಳೂರುನಲ್ಲಿ ನೆಲೆಸಿದ್ದಾರೆ. ಸಾಮಾನ್ಯ ಬದುಕಿನಲ್ಲಿ ಬದುಕಿದ್ದ ಪವಿತ್ರ ಗೌಡ ಸಾರ್ವಜನಿಕ ಬದುಕಿನಲ್ಲಿ ಸೆಲೆಬ್ರಿಟಿ ಅಂತ ಕರೆಸಿಕೊಳ್ಳುದಕ್ಕೆ ದರ್ಶನ್ ಅವರೇ ಕಾರಣ, ಇದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಹಿಂದೆ ದರ್ಶನ್ ಗೆಳತೀ ಅನ್ನೋ ಕಾರಣಕ್ಕೆ ಪವಿತ್ರ ಅವರು ಸಾಕಷ್ಟು ಸುದ್ದಿಯಾಗಿದ್ದರು.
ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದ ಪಾರ್ಟಿ ಗಳಲ್ಲಿ ಪವಿತ್ರ ಭಾಗಿಯಾಗ ತೊಡಗಿದರು, ಇದರಿಂದ ಅವರಿಗೆ ಸ್ಟಾರ್ ನಟ-ನಟಿಯರ ಪರಿಚಯವಾಗಿತ್ತು. ಇದರಿಂದ ಪವಿತ್ರ ಗೌಡ ಅವರು ಸಿನಿಮಾ ಇಂಡಸ್ಟ್ರಿ ಅಲ್ಲಿ ತಮ್ಮದೇ ಐಡೆಂಟಿಟಿ ಸಂಪಾದನೆ ಮಾಡಿಕೊಳ್ಳಲು ಶುರು ಮಾಡಿದರು. ಪವಿತ್ರ ಗೌಡ ತೆರೆಯಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಪವಿತ್ರ ತಮ್ಮ ಮೇಕ್ಅಪ್ ಗಾಗಿ ಸಾವಿರಾರು ರೂಪಾಯಿಯನ್ನ ಖರ್ಚು ಮಾಡುತ್ತಾರೆ.
Rohith Sharma Ate Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ…
BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ…
KSRTC Bus Driver Job Recruitment: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಕಷ್ಟು ವಿದ್ಯಾವಂತರು ಇನ್ನು ಕೂಡ ಉದ್ಯೋಗವನ್ನು…
Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ…
New Ration Card Application: ಸದ್ಯ ರಾಜ್ಯದ ಜನತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ…
Details About World Cup Trophy: ಸ್ಪೋಟ್ಸ್ ವಿಭಾಗದಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಅಭಿಮಾನಿಗಳಿರುತ್ತಾರೆ. ಕ್ರಿಕೆಟ್ ಪಂದ್ಯ ಯಾವಾಗ ನಡೆಯುತ್ತದೆ…