Ads By Google

Ration Food: BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಈ ತಿಂಗಳು ಸಿಗಲಿದೆ ಈ ಎಲ್ಲಾ ವಸ್ತು.

Ads By Google

Anna Bhagya Scheme Latest Update: ರಾಜ್ಯದಲ್ಲಿ ಈಗ ಹಲವು ಯೋಜನೆಗಳು ಜಾರಿಯಲ್ಲಿದೆ ಅದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ (Anna Bhagya Scheme) ಕೂಡ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಬದಲಾಗಿ ಕುಟುಂಬದ ಯಜಮಾನರ ಖಾತೆಗೆ ಹಣ ಜಮೆ ಮಾಡುತ್ತಿದೆ.

ಈ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದಿದ್ದು, ಈಗಾಗಲೇ ಹಲವು ಕುಟುಂಬಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಆದರೆ ಹಲವರ ಖಾತೆಗೆ ಯೋಜನೆಯ ಲಾಭ ತಲುಪಿಲ್ಲ. ಈ ಕಾರಣಕ್ಕಾಗಿ ಅರ್ಹರಿಗೆ ಹಣ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಆದಾಗ್ಯೂ, ತಿಂಗಳವರು ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಉಚಿತ ಪಡಿತರು ಹಾಗೂ ಹಣವನ್ನು ಜಮಾ ಮಾಡುತ್ತಿದೆ. ಸದ್ಯ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ.

Image Credit: The South First

BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯ 5KG ಅಕ್ಕಿ ಹಾಗೂ 5KG ಉಚಿತ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಸದ್ಯ ರಾಜ್ಯ ಸರ್ಕಾರ ಜೂನ್ ತಿಂಗಳ ಉಚಿತ ಪಡಿತರನ್ನು ಹಾಗು ಅನ್ನ ಭಾಗ್ಯ ಹಣವನ್ನು ಕೂಡ ಜಮಾ ಮಾಡಿದೆ. ಈಗಾಗಲೇ ಸರ್ಕಾರ ಹಲವು ಬಾರಿ ಆಧಾರ್ ಹಾಗು ರೇಷನ್ ಕಾರ್ಡ್ ಲಿಂಕ್ ಬಗ್ಗೆ ಮಾಹಿತಿ ನೀಡಿದೆ, ಆದರೂ ಸಹ ಕೆಲವರು ಈ ಕೆಲಸವನ್ನು ಮಾಡಿಲ್ಲ.

ಬ್ಯಾಂಕ್ ಖಾತೆಯ E-KYC ಬಹಳ ಮುಖ್ಯ ಆಗಿದ್ದು ಪ್ರತಿಯೊಬ್ಬರು ಈ ಕೆಲಸವನ್ನು ಮಾಡಿಕೊಳ್ಳಿ, ಇಲ್ಲ ಅಂತಾದರೆ ನಿಮಗೆ ಅನ್ನಭಾಗ್ಯ ಹಣ ಜಮಾ ಆಗುದಿಲ್ಲ. ಎಲ್ಲ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಿರುವ ಫಲಾನುಭವಿಗಳ ಖಾತೆಗೆ ಜೂನ್ ತಿಂಗಳ ಪಡಿತರ ಲಭ್ಯವಾಗಲಿದೆ. ಹಾಗೆಯೆ ಉಚಿತ ಪಡಿತರ ಜೊತೆಗೆ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಈ ಎಲ್ಲ ವಸ್ತುಗಳು ಉಚಿತವಾಗಿ ಸಿಗಲಿದೆ.

ಈ ತಿಂಗಳು ಸಿಗಲಿದೆ ಈ ಎಲ್ಲಾ ವಸ್ತು
•ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ 14 ಕೆಜಿ ಜೋಳ.

•ಪಿಎಚ್‌ಬಿ ಫಲಾನುಭವಿಗಳಿಗೆ 2 ಕೆಜಿ ಜೋಳ.

•ಎಎವೈ ಪಡಿತರ ಚೀಟಿಗೆ 21 ಕೆಜಿ ಅಕ್ಕಿ.

•ಪಿಎಚ್‌ಎಚ್ ಫಲಾನುಭವಿಗಳಿಗೆ 3 ಕೆಜಿ ಅಕ್ಕಿ.

Image Credit: cnciexam
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: anna bhagya anna bhagya scheme anna bhagya scheme latest update Anna Bhagya Scheme Update raion food ration food karnataka

Recent Stories

  • Entertainment
  • Headline
  • Information
  • Main News
  • Press

Pavithra Gowda: ದರ್ಶನ್ ವಿರುದ್ಧ ಹೇಳಿಕೆ ನೀಡಿದ ಪವಿತ್ರ ಗೌಡ….! ದರ್ಶನ್ ರೇಣುಕೆಸ್ವಾಮಿಗೆ ಮನಬಂದಂತೆ ಥಳಿಸಿದ್ರು ಎಂದ ಪವಿತ್ರ ಗೌಡ

Pavithra Gowda Latest Update: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಸದ್ಯ ಕೊನೆಯ ಹಂತದಲ್ಲಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ಒಟ್ಟು 17…

2024-07-01
  • Main News
  • Sport
  • World

Team India: ಕೊನೆಯ 3 ಓವರ್ ನಲ್ಲಿ ಟೀಮ್ ಇಂಡಿಯಾ ಮಾಡಿದ ಪ್ಲ್ಯಾನ್ ಏನು ಗೊತ್ತಾ…? ಪಕ್ಕಾ ಗೇಮ್ ಪ್ಲ್ಯಾನ್

Team India Plan For Winning Trophy: ಜೂನ್ 29 ಶನಿವಾರ ಇಂಡಿಯಾ ಮತ್ತು ಸೌತ್ ಆಫ್ರಿಕಾ ರಣರೋಚಕ ಪಂದ್ಯ…

2024-07-01
  • Headline
  • Information
  • Main News
  • Press

Sunroof Rule: ಸನ್ ರೂಫ್ ಇರುವ ಕಾರ್ ಮಾಲೀಕರಿಗೆ ಹೊಸ ನಿಯಮ, ಈ ನಿಯಮ ಉಲ್ಲಂಘನೆ ಆದರೆ ಕಟ್ಟಬೇಕು ದುಬಾರಿ ದಂಡ.

New Traffic Rule:  ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ಸಂಚಾರಿ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದೆ. ಅಪಘಾತಗಳ ನಿಯಂತ್ರಣಕ್ಕಾಗಿ ವಾಹನ…

2024-07-01
  • Business
  • Headline
  • Information
  • Main News
  • money
  • Press

LPG Cylinder Price: ಜೂಲೈ ಮೊದಲ ದಿನವೇ ಭರ್ಜರಿ ಇಳಿಕೆ ಕಂಡ ಗ್ಯಾಸ್ ಬೆಲೆ, ದೇಶದ ಜನತೆಗೆ ಗುಡ್ ನ್ಯೂಸ್

LPG Cylinder Price Down: ದೇಶದ ಜನತೆ 2023 ರ ಆರಂಭದಿಂದ ಹಣದುಬ್ಬರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ…

2024-07-01
  • Information
  • Main News
  • money
  • Sport
  • World

T20 World Cup Prize: ವಿಶ್ವಕಪ್ ವಿನ್ ಆದ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು ಗೊತ್ತಾ…? ಒಬ್ಬರಿಗೆ ಇಷ್ಟು

Team India Winning Prize Money Details: ಸದ್ಯ 2024 ರಲ್ಲಿ ಕ್ರಿಕೆಟ್ ನಲ್ಲಿ ಹೊಸ ಹೊಸ ದಾಖಲೆ ಬರೆಯಲಾಗುತ್ತಿದೆ.…

2024-07-01
  • Headline
  • Information
  • Main News
  • Press

Sim Portability: ಸಿಮ್ ಮತ್ತು ಮೊಬೈಲ್ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್, ಇದು ಕೇಂದ್ರದ ಆದೇಶ

Sim Portability Rule Change: ಸದ್ಯ ಪ್ರತಿ ತಿಂಗಳ ಆರಂಭದಲ್ಲಿ ಹೊಸ ನಿಯಮಗಳು ಪರಿಚಯವಾಗುತ್ತಿರುತ್ತದೆ. ಇತ್ತೀಚಿಗೆ ದೇಶದಲ್ಲಿ ವಂಚನೆ ಹೆಚ್ಚುತ್ತಿರುವುದು…

2024-07-01