Image Credit: Original Source
Bank Holiday On Every Saturday: ಕೇಂದ್ರ ಸರ್ಕಾರವು ನೌಕರರ ವೇತನ ಹೆಚ್ಚಳ, ಹಳೆಯ ಪಿಂಚಣಿ ಜಾರಿಯ ಬಗ್ಗೆ ವಿವಿಧ ರೀತಿಯ ಘೋಷಣೆ ಹೊರಡಿಸುತ್ತಲೇ ಇದೆ. ಈಗಾಗಲೇ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮತ್ತು ಹಳೆಯ ಪಿಂಚಣಿ ಜಾರಿ ಕುರಿತು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಇನ್ನು ಬ್ಯಾಂಕಿನಲ್ಲಿ ಕೆಲಸ ಮಾಡುವ ನೌಕರರು ಹಲವು ಸಮಯಗಳಿಂದ ತಮ್ಮ ಬೇಡಿಕೆಯನ್ನ ಸರ್ಕಾರ ಮುಂದೆ ಇಡುತ್ತಲೇ ಬಂದಿದ್ದಾರೆ, ಆದರೆ ಅವರ ಬೇಡಿಕೆ ಈಡೇರಿರಲಿಲ್ಲ. ಸದ್ಯ ಬ್ಯಾಂಕ್ ನೌಕರರ ಬೇಡಿಕೆಯನ್ನ ಇತ್ಯರ್ಥ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಹೊಸ ನಿಯಮವನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇನ್ಮುಂದೆ ದೇಶದಲ್ಲಿ ಪ್ರತಿ ವಾರ ಬ್ಯಾಂಕಿಗೆ 2 ದಿನ ರಜಾ
ಸರ್ಕಾರೀ ಬ್ಯಾಂಕ್ ನೌಕರರು ತಿಂಗಳಿನಲ್ಲಿ ಹೆಚ್ಚಿನ ರಜೆಯನ್ನು ಪಡೆಯುತ್ತಾರೆ. ಪ್ರತಿ ತಿಂಗಳ ಭಾನುವಾರ ಬ್ಯಾಂಕ್ ನೌಕರರಿಗೆ ರಜೆ ಇರುತ್ತದೆ. ಇನ್ನು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ತಿಂಗಳಿನಲ್ಲಿ ಒಂದನೇ, ಮೂರನೇ ಮತ್ತು ಐದನೇ ಶನಿವಾರಗಳು ಬ್ಯಾಂಕ್ ನೌಕರರಿಗೆ ರಜೆ ಇರುವುದಿಲ್ಲ. ಸರ್ಕಾರೀ ಬ್ಯಾಂಕ್ ನೌಕರು ವಾರದಲ್ಲಿ 5 ದಿನಗಳ ಕೆಲಸವನ್ನು ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ತಿಂಗಳ ಪ್ರತಿ ಶನಿವಾರ ಮತ್ತು ಭಾನುವಾರವೂ ರಜೆ ಬೇಕೆನ್ನುವುದು ಸರ್ಕಾರೀ ಉದ್ಯೋಗಿಗಳ ಬೇಡಿಕೆಯಾಗಿದೆ.
ಬ್ಯಾಂಕ್ ನೌಕರರು ಇನ್ನುಮುಂದೆ ವಾರದ ಐದು ದಿನಗಳು ಮಾತ್ರ ಕೆಲಸ ಮಾಡಲಿದ್ದಾರೆ. ತಿಂಗಳ ಪ್ರತಿ ಶನಿವಾರ ಮತ್ತು ಪ್ರತಿ ಭಾನುವಾರ ನೌಕರರಿಗೆ ರಜೆ ನೀಡಲು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಒಪ್ಪಿಗೆ ನೀಡಿದೆ. ಹಾಗೆಯೆ ನೌಕರರ ದಿನದ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಿಸಿದೆ. ಇನ್ನುಮುಂದೆ ಬ್ಯಾಂಕ್ ನೌಕರರು ಪ್ರತಿದಿನ ಬೆಳಿಗ್ಗೆ 9:45 ರಿಂದ 5:30 ರ ವರೆಗೆ ಕೆಲಸ ಮಾಡಬೇಕಾಗುತ್ತದೆ.
ಮಾರ್ಚ್ ತಿಂಗಳ ರಜಾ ದಿನದ ವಿವರ
17 March 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ
22 March 2024 ಶುಕ್ರವಾರ, ಬಿಹಾರ ದಿನ.
23 March 2024 ಶನಿವಾರ, ಭಗತ್ ಸಿಂಗ್ ಹುತಾತ್ಮ.
24 March 2024 ಭಾನುವಾರ, ಹೋಲಿಕಾ ದಹನ್ ಕಾರಣ ಗೆಜೆಟೆಡ್ ರಜೆ.
25 March 2024 ಸೋಮವಾರ, ಹೋಳಿ ಅಥವಾ ಡೋಲಾ ಯಾತ್ರೆ ಕಾರಣ ಗೆಜೆಟೆಡ್ ರಜೆ.
26 March 2024 ಮಂಗಳವಾರ, ಯೋಸಾಂಗ್.
27 March 2024 ಭುಧವಾರ ಹೋಳಿ ಕಾರಣ ಬಿಹಾರ್ ನಲ್ಲಿ ರಜೆ
29 March 2024 ಶುಕ್ರವಾರ, ಶುಭ ಶುಕ್ರವಾರ.
31 March, 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ.
Aadhar Download Online Process: ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಬಹಳ ವಿಶೇಷವಾದ ದಾಖಲೆಯಾಗಿದೆ. ನೀವು ಯಾವುದೇ ಸರ್ಕಾರಿ ಸೇವೆಯನ್ನು…
Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…
PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…
Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…
Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…
July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…