Roopesh Shetty: ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಮುಗಿದಿದ್ದು ರೂಪೇಶ್ ಶೆಟ್ಟಿ (Roopesh shetty) ಅವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ (Rakesh Adiga) ನಡುವೆ ನಡೆದ ಬಹಳ ಇದ್ದ ಜಿದ್ದಿನ ಪೈಪೋಟಿಯಲ್ಲಿ ರೂಪೇಶ್ ಶೆಟ್ಟಿ ಅವರು ವಿನ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಆಗಿರುವ ರೂಪೇಶ್ ಶೆಟ್ಟಿ ಅವರಿಗೆ ಬಹಳ ದೊಡ್ಡ ಮೊತ್ತದ ಬಹುಮಾನ ಸಿಕ್ಕಿದೆ ಎಂದು ಹೇಳಬಹುದು.
ರೂಪೇಶ್ ಶೆಟ್ಟಿ ಅವರಿಗೆ ಸಿಕ್ಕಿದೆ 60 ಲಕ್ಷ ರೂಪಾಯಿ ಬಹುಮಾನ
ಹೌದು ಬಿಗ್ ಬಾಸ್ ಆನೆಯಲ್ಲಿ ಬಹಳ ಕಷ್ಟಪಟ್ಟು ಆಟವನ್ನ ಆಡಿದ ರೂಪೇಶ್ ಶೆಟ್ಟಿ ಅವರಿಗೆ ಬರೋಬ್ಬರಿ 60 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. 60 ಲಕ್ಷ ರೂಪಾಯಿ ಬಹುಮಾನದ ಜೊತೆಗೆ ನಟ ರೂಪೇಶ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9 ಟ್ರೋಫಿ ಕೂಡ ಸಿಕ್ಕಿದ್ದು ಅದರ ಖುಷಿಯನ್ನ ನಟ ರೂಪೇಶ್ ಶೆಟ್ಟಿ ಅವರು ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ..
ಹಣದಲ್ಲಿ ಏನು ಮಾಡುತ್ತೇನೆ ಎಂದು ಹೇಳಿದ ರೂಪೇಶ್ ಶೆಟ್ಟಿ
ಬಿಗ್ ಬಾಸ್ ವಿನ್ ಆದ ನಂತರ ರೂಪೇಶ್ ಶೆಟ್ಟಿ ಅವರ ಕಿಚ್ಚ ಸುದೀಪ್ (Kiccha Sudeep) ಅವರು ವಿನ್ ಆದ ಹಣದಲ್ಲಿ ಏನು ಮಾಡುತ್ತೀರಿ ಎಂದು ಪ್ರಶ್ನೆಯನ್ನ ಕೇಳಿದ್ದಾರೆ. ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಗೆ ಉತ್ತರವನ್ನ ನೀಡಿದ ನನಗೆ ಹಣದ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದ್ದಾರೆ.
ಕಷ್ಟ ಎಂದು ಬಂದವರಿಗೆಹಣವನ್ನ ನಾನು ಕೊಡಲ್ಲ ಮತ್ತು ಸಹಾಯ ಮಾಡುವ ಮನಸ್ಸು ನಮಗೆ ಇಲ್ಲ ಎಂದು ರೂಪೇಶ್ ಶೆಟ್ಟಿ ನೀರಾಗಿ ಉತ್ತರವನ್ನ ನೀಡಿದ್ದಾರೆ. ನಾನು ಸಿನಿಮಾವನ್ನ ಮಾಡಬೇಕು ಮತ್ತು ನನಗೆ ಹಣದ ಅವಶ್ಯಕತೆ ಬಹಳ ಇದೆ ಎಂದು ಕಿಚ್ಚ ಸುದೀಪ್ ಅವರ ಬಳಿ ನೇರವಾಗಿ ಪ್ರಶ್ನೆಗೆ ಉತ್ತರವನ್ನ ನೀಡಿದ್ದಾರೆ ನಟ ರೂಪೇಶ್ ಶೆಟ್ಟಿ.
ಹಣದಲ್ಲಿ ಸಿನಿಮಾ ಮಾಡುತ್ತೇನೆ ಅಂದರೆ ರೂಪೇಶ್ ಶೆಟ್ಟಿ
ನನಗೆ ಹಣದ ಅವಶ್ಯಕತೆ ಬಹಳ ಇದೆ. ನನಗೆ ಹಣಕ್ಕಿಂತ ಮುಖ್ಯವಾಗಿ ಬಿಗ್ ಬಾಸ್ ಟ್ರೋಫಿ ಸಿಕ್ಕಿದ ಖುಷಿ ಇದೆ. ಈ ಬಿಗ್ ಬಾಸ್ ಟ್ರೋಫಿ ಅಲ್ಲಿ ನನ್ನ ಹೆಸರು ಯಾವಾಗಲು ಇರುತ್ತದೆ ಅನ್ನುವ ಖುಷಿ ಎನಗೆ ಇದೆ ಎಂದು ಹೇಳಿದ್ದಾರೆ ರೂಪೇಶ್ ಶೆಟ್ಟಿ.
ಅದೇ ರೀತಿಯಲ್ಲಿ ಹಣ ಸಿಕ್ಕಿದ್ದು ಕೂಡ ಬಹಳ ಖುಷಿ ಇದೆ ಮತ್ತು ನನಗೆ ಕಷ್ಟ ಎಂದು ಬಂದವರಿಗೆ ಹಣದ ಸಹಾಯ ಮಾಡುವ ಮನಸ್ಸು ಇಲ್ಲ ಮತ್ತು ಈ ಹಣದಿಂದ ಏನಾದರು ಸಾಧನೆ ಮಾಡಬೇಕು ಎಂದು ನೇರವಾಗಿ ಹೇಳಿದ್ದಾರೆ ನಟ ರೂಪೇಶ್ ಶೆಟ್ಟಿ.