Ads By Google

Bele Parihara: ಬೆಳೆ ನಷ್ಟದಿಂದ ಕಂಗಾಲಾದ ರೈತರಿಗೆ ಬಂಪರ್ ಗುಡ್ ನ್ಯೂಸ್, ಖಾತೆಗೆ 3000 ರೂ. ಬಿಡುಗಡೆ.

Ads By Google

Crop Compensation Amount Release: ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಪರ ನಿಲ್ಲುತ್ತಿದೆ. ರಾಜ್ಯದ ರೈತರಿಗಾಗಿ ಸರ್ಕಾರ ಆಗಾಗ ವಿಶೇಷ ಯೋಜನೆಯನ್ನು ಪರಿಚಯಿಸುತ್ತಿದೆ. ರೈತರ ಕೃಷಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ವಿಶೇಷ ಯೋಜನೆಗಳನ್ನು ಕೂಡ ಪರಿಚಯಿಸಿದೆ.

ಇನ್ನು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುವ ಮೂಲಕ ರೈತರು ತಮ್ಮ ಕೃಷಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದ್ದಾರೆ. ಇನ್ನು ರೈತರಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸಿರುವ ಸರ್ಕಾರ ರೈತರಿಗೆ ಬೆಳೆ ನಷ್ಟ ಉಂಟಾದಾಗ ಪರಿಹಾರ ಮೊತ್ತವನ್ನು ನೀಡಲು ನಿರ್ಧರಿಸಿದೆ. ಸದ್ಯ ರಾಜ್ಯ ಸರ್ಕಾರ ಬೆಳೆ ಹಾನಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ.

Image Credit: Khetivyapar

ಬೆಳೆ ನಷ್ಟದಿಂದ ಕಂಗಾಲಾದ ರೈತರಿಗೆ ಬಂಪರ್ ಗುಡ್ ನ್ಯೂಸ್
ಬೆಳೆ ನಷ್ಟದಿಂದ ಕಂಗಾಲಾಗಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರೈತರ ಜೀವನೋಪಾಯದ ನಷ್ಟವನ್ನು ಸರಿದೂಗಿಸಲು ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಳೆ ಹಾನಿಯಿಂದಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ತಲಾ 3 ಸಾವಿರ ರೂ. ಪರಿಹಾರ ವಿತರಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಬೆಳೆ ನಷ್ಟದಿಂದ ಸಮಸ್ಯೆಗೆ ಒಳಗಾಗಿರುವ ರೈತರ ಖಾತೆಗೆ 3000 ರೂ. ಗಳನ್ನೂ ಜಮಾ ಮಾಡಲಾಗುವುದು ಎಂದು ಸಚಿವರು ಅಧಿಕೃತ ಆದೇಶವನ್ನು ನೀಡಿದ್ದಾರೆ. ರಾಜ್ಯದ ರೈತರು ಶೀಘ್ರದಲ್ಲೇ ತಮ್ಮ ಬೆಳೆ ಪರಿಹಾರ ಮೊತ್ತವನ್ನು ಪಡೆಯಲಿದ್ದಾರೆ.

ರೈತರ ಖಾತೆಗೆ 3000 ರೂ. ಬಿಡುಗಡೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ರಾಜ್ಯದಲ್ಲಿ ಬರಗಾಲದಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ಬಳಲುತ್ತಿದ್ದು, 18 ಲಕ್ಷ ರೈತರಿಗೆ ತಲಾ 3 ಸಾವಿರ ರೂ. ಪರಿಹಾರ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು. ರಾಜ್ಯ ಸರಕಾರ ಎಸ್‌ಡಿಆರ್‌ಎಫ್ ನಿಧಿಯಲ್ಲಿ 40 ಲಕ್ಷ ರೈತರಿಗೆ 2,451 ಕೋಟಿ ರೂ. ಬರ ಪರಿಹಾರ ನೀಡಿದ್ದು, ಮುಂದಿನ ಒಂದು ವಾರದಲ್ಲಿ ರೈತರಿಗೆ 3 ಸಾವಿರ ರೂ. ಹಣ ಜಮಾ ಮಾಡಲಾಗುತ್ತದೆ ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

Image Credit: Gnanabandar
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: bara parihara 3000 bara parihara kannada bara parihara kannada news bara parihara latest news bara parihara money bara parihara' crop compensation Crop Compensation Amount Release vkarnataka

Recent Stories

  • Entertainment
  • Headline
  • Information
  • Lifestyle
  • Main News

Pavitra Gowda Divorce: ಪವಿತ್ರ ಗೌಡ ತನ್ನ ಗಂಡನಿಗೆ ವಿಚ್ಛೇಧನ ಕೊಡಲು ಕಾರಣ ಏನು ಗೊತ್ತಾ…? ಅಸಲಿ ಕಾರಣ ಇಲ್ಲಿದೆ

Pavitra Gowda Divorce Story: ಸದ್ಯ ರಾಜ್ಯದೆಲ್ಲೆಡೆ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ರೇಣುಕಾಸ್ವಾಮಿ…

2024-06-29
  • Headline
  • Information
  • Main News
  • Sport

Rohith Sharma: ಶರ್ಮ ಮಾಡಿದ ಈ ಸಾಧನೆ ಧೋನಿ ಕೂಡ ಮಾಡಿಲ್ಲ, ವಿಶೇಷ ದಾಖಲೆ ನಿರ್ಮಿಸಿದ ಹಿಟ್ ಮ್ಯಾನ್

Rohith Sharma New Record In T20 world Cup 2024: ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್ ಪಂದ್ಯದ ಬಗ್ಗೆ…

2024-06-29
  • Business
  • Headline
  • Information
  • Main News
  • money
  • Press

July 2024 Rule: ಜೂಲೈ 1 ರಿಂದ ಎಲ್ಲಾ ರೂಲ್ಸ್ ಚೇಂಜ್, ದೇಶದಲ್ಲಿ ಜಾರಿಗೆ ಬರಲಿದೆ ಈ ಎಲ್ಲಾ ಹೊಸ ನಿಯಮಗಳು.

New Rule From July 2024: ಸದ್ಯ 2024 ರ ಆರು ತಿಂಗಳು ಮುಗಿಯುತ್ತಿದೆ. 2024 ರ ಪ್ರತಿ ತಿಂಗಳಿನಲ್ಲಿ…

2024-06-29
  • Business
  • Entertainment
  • Headline
  • Information
  • Main News
  • Social media

Ananth Ambani: ಅನಂತ್ ಅಂಬಾನಿ ಮದುವೆಯ ಕಾರ್ಡಿನ ಬೆಲೆ ಎಷ್ಟು ಗೊತ್ತಾ…? ವಿಶ್ವದ ದುಬಾರಿ ಮದುವೆ ಕಾರ್ಡ್

Ananth Ambani Marriage Invitation: ಸದ್ಯ ಮುಕೇಶ್ ಅಂಬಾನಿ (Mukesh ambani) ಪುತ್ರನ ಮದುವೆಯ ದಿನಾಂಕ ಹತ್ತಿರವಾಗುತ್ತಿದೆ. ಅದೆಷ್ಟೋ ಕೋಟಿ…

2024-06-29
  • Business
  • Headline
  • Information
  • Main News
  • money

Gold Update: ವಾರದ ಕೊನೆಯ ದಿನ ಕೂಡ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ, ಆಘಾತದಲ್ಲಿ ಗ್ರಾಹಕರು

Today Gold Rate Hike: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯತ್ತ ಮುಖಮಾಡುತ್ತಿದೆ. ಚಿನ್ನದ ಬೆಲೆ ಏರಿಕೆ…

2024-06-29
  • Headline
  • Main News
  • Sport
  • World

World Cup Final: ಈ ಬಾರಿಯ ವಿಶ್ವಕಪ್ ಭಾರತದ ಮಡಿಲಿಗೆ ಬರುವುದು ಖಚಿತ, ಹಿರಿಯ ಆಟಗಾರನ ಸ್ಪೋಟಕ ಭವಿಷ್ಯ

Monty Panesar About Virat Kohli: ಸದ್ಯ ಟೀಮ್ ಇಂಡಿಯಾ ಫೈನಲ್ ತಲುಪಿದೆ. ಇಂದು ಟೀಮ್ ಇಂಡಿಯಾ ಫೈನಲ್ ಪಂದ್ಯವಾಡಲಿದೆ.…

2024-06-29