Ads By Google

Year End Rules: ಡಿ 31 ರೊಳಗೆ ಈ 6 ಕೆಲಸಗಳನ್ನ ಕಡ್ಡಾಯವಾಗಿ ಮುಗಿಸಿಕೊಳ್ಳಿ, ಜನವರಿ 1 ರಿಂದ ರೂಲ್ಸ್ ಚೇಂಜ್

Ads By Google

December 31st 2023 Deadline: ಸದ್ಯ 2024 ಆರಂಭಕ್ಕೆ ಇನ್ನು ಹೆಚ್ಚು ದಿನಗಳಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನಾವು 2023 ಗೆ ವಿದಾಯ ಹೇಳಿ 2024 ಗೆ ಕಾಲಿಡಲಿದ್ದೇವೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ ವರ್ಷದಲ್ಲಿಯೇ ಮಾಡಿಮುಗಿಸಿಕೊಳ್ಳಬೇಕಾದ ಸಾಕಷ್ಟು ಕೆಲಸಗಳಿವೆ.

ಹೌದು, 2023 ರ ಹೊಸ ವರ್ಷದಲ್ಲಿ ನಿಯಮಗಳು ಬದಲಾದಂತೆಯೇ 2024 ರಲ್ಲಿ ಕೂಡ ಹೊಸ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ವರ್ಷದಲ್ಲಿ ಇದ್ದಂತಹ ಅನೇಕ ನಿಯಮಗಳು ಕೂಡ ಹೊಸ ವರ್ಷದಲ್ಲಿ ಬದಲಾಗಲಿದೆ. ಜನರು ಈ ವರ್ಷಾಂತ್ಯದಲ್ಲಿ ಈ ಆರು ಮುಖ್ಯ ಕೆಲಸಗಳನ್ನು ಮಾಡಿ ಮುಗಿಸುವುದು ಅಗತ್ಯವಾಗಿದೆ. ಇಲ್ಲವಾದರೆ ನೀವು ಜನವರಿಯಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Image Credit: ABP News

ಈ ವರ್ಷಾಂತ್ಯದಲ್ಲಿ ಈ ಆರು ಮುಖ್ಯ ಕೆಲಸಗಳನ್ನು ಮಾಡಿ ಮುಗಿಸುವುದು ಅಗತ್ಯ

 •ಮ್ಯೂಚುವಲ್ ಫಂಡ್ ನಾಮನಿರ್ದೇಶನ ಸಲ್ಲಿಕೆಗೆ ಗಡುವು
ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನ ವಿವರಗಳನ್ನು ಒದಗಿಸಲು December 31 2023 ರವರೆಗೆ SEBI ಗಡುವನ್ನು ನೀಡಿದೆ. ಭೌತಿಕ ಭದ್ರತಾ ಹೊಂದಿರುವವರು ತಮ್ಮ ಪಾನ್, ನಾಮನಿರ್ದೇಶನ, ಸಂಪರ್ಕ ವಿವರ ಎಲ್ಲವನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು.

•ಬ್ಯಾಂಕ್ ಲಾಕರ್ ಒಪ್ಪಂದ
ಇನ್ನು Reserve Bank Of India ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಪ್ರತಿವರ್ಷ ಗ್ರಾಹಕರು ತಮ್ಮ ಬ್ಯಾಂಕುಗಳೊಂದಿಗೆ ಲ್ಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಆದೇಶಿಸಿದೆ. ಬಳಕೆದಾರರು ಬಾಡಿಗೆ ಪಾವತಿಸುವುದನ್ನು ಮುಂದುವರೆಸಿದರೆ ಮಾತ್ರ ಲಾಕರ್ ಗಳನ್ನೂ ಬಳಸಲು ಅವಕಾಶವಿರುತ್ತದೆ. ಈ ಒಪ್ಪಂದವನ್ನು ಮಾಡಲು December 31 ಕೊನೆಯ ದಿನಾಂಕವಾಗಿದೆ.

Image Credit: Shutterstock

•Income Tax Return
ಆದಾಯ ತೆರಿಗೆಯನ್ನು ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2023, ಆದರೆ ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಮಾಡದವರು, ಅದನ್ನು ಮಾಡಲು ಡಿಸೆಂಬರ್ 31 ರ ವರೆಗೆ ಅವಕಾಶವಿದೆ. ನವೀಕರಿಸಿದ ITR ಅನ್ನು ಈ ಗಡುವಿನವರೆಗೆ ವಿಳಂಬ ಶುಲ್ಕದೊಂದಿಗೆ ಸಲ್ಲಿಸಬಹುದು. ಇನ್ನು ತೆರಿಗೆದಾರರ ಆದಾಯ 5,00,000 ರೂ.ಗಿಂತ ಹೆಚ್ಚಿದ್ದರೆ, 5,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಆದಾಯವು 5,00,000 ರೂ.ಗಿಂತ ಕಡಿಮೆಯಿದ್ದರೆ 1000 ರೂ. ದಂಡವನ್ನು ಪಾವತಿಸಬೇಕು.

•UPI ಸೇವೆ ಸ್ಥಗಿತ
ಸದ್ಯ National Payment Corporation Of India ಇದೀಗ UPI ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ವರ್ಷಗಳಿಂದ ಬಳಸದೆ ಇರುವ UPI ID ಗಳನ್ನೂ ಸ್ಥಗಿತಗೊಳಿಸಲು NPCI ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ID ಗಳನ್ನೂ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ. ಹೀಗಾಗಿ ನಿಮ UPI ID ಯನ್ನು ಉಳಿಸಿಕೊಳ್ಳಲು December 31 ರೊಳಗೆ ಒಮ್ಮೆಯಾದರೂ ವಹಿವಾಟು ನಡೆಸುವುದು ಉತ್ತಮ.

Image Credit: India Filings

•SBI ಅಮೃತ್ ಕಲಶ ಕೊನೆಯ ದಿನಾಂಕ
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಯ ವಿಶೇಷ FD ಯೋಜನೆಯಾದ ಅಮೃತ್ ಕಲಶ ಯೋಜನೆಯನ್ನು ಜನರಿಗಾಗಿ ನೀಡುತ್ತಿದೆ. ಬ್ಯಾಂಕ್ ಇದರ ಮೇಲೆ 7.10% ಬಡ್ಡಿಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು 31 ಡಿಸೆಂಬರ್ 2023 ಕೊನೆಯ ದಿನಾಂಕ ಆಗಿದೆ.

•SBI Home Loan ಆಫರ್
ಪ್ರಸ್ತುತ SBI ಗೃಹ ಸಾಲಕ್ಕೆ ವಿಶೇಷ ಆಂದೋಲನ ನಡೆಸುತ್ತಿದೆ. 65 ಬೇಸಿಸ್ ಪಾಯಿಂಟ್ ಗಳ ಕಡಿತ ಕೂಡ ನೀಡುತ್ತಿದೆ. ಈ ವಿಶೇಷ ಕಡಿತ ಅನೇಕ ವಿಧದ ಗೃಹಸಾಲಗಳಿಗೆ ಅನ್ವಯಿಸುವುದಿಲ್ಲ. SBI Home Loan ಆಫರ್ ನಿಮಗೆ ಡಿಸೆಂಬರ್ 31 ರ ತನಕ ಮಾತ್ರ ಲಭ್ಯವಿರುತ್ತದೆ.

Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 2023 Deadline 31st December Rule December 31st New Rules new rules 2023 new rules in india Rule Change rules updated

Recent Stories

  • Business
  • Headline
  • Information
  • Main News
  • money

Aadhar Download: ಆಧಾರ್ ಕಾರ್ಡ್ ಕಳೆದುಕೊಂಡರೆ ಭಯಪಡುವ ಅಗತ್ಯ ಇಲ್ಲ , ಈ ರೀತಿ 5 ನಿಮಿಷದಲ್ಲಿ ಡೌನ್ಲೋಡ್ ಮಾಡಿ

Aadhar Download Online Process: ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಬಹಳ ವಿಶೇಷವಾದ ದಾಖಲೆಯಾಗಿದೆ. ನೀವು ಯಾವುದೇ ಸರ್ಕಾರಿ ಸೇವೆಯನ್ನು…

2024-07-06
  • Blog
  • Business
  • Information
  • Main News
  • money

Marui Alto: 33 km ಮೈಲೇಜ್ ಕೊಡುವ ಈ ಕಾರಿನ ಬೆಲೆ ಕೇವಲ 4 ಲಕ್ಷ ಮಾತ್ರ, ಬಡವರಿಗಾಗಿ ಈ ಕಾರ್

Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…

2024-07-06
  • Business
  • Headline
  • Information
  • Main News
  • money
  • Press
  • Regional

Kisan Amount Hike: ಇದು ನರೇಂದ್ರ ಮೋದಿ ಆದೇಶ, ರೈತರ ಖಾತೆಗೆ ವರ್ಷಕ್ಕೆ 8000 ರೂಪಾಯಿ ಜಮಾ.

PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…

2024-07-06
  • Headline
  • Information
  • Main News
  • Politics

Lalu Prasad Yadav: ಮುಂದಿನ ತಿಂಗಳು ರಾಜೀನಾಮೆ ಕೊಡಲಿದ್ದಾರೆ ನರೇಂದ್ರ ಮೋದಿ, ಲಾಲು ಸ್ಪೋಟಕ ಹೇಳಿಕೆ

Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…

2024-07-06
  • Entertainment
  • Information
  • Main News

Samantha Divorce Reason: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಚಿರಂಜೀವಿ ಕಾರಣ, ಇನ್ನೊಂದು ಸತ್ಯ ಹೊರಕ್ಕೆ.

Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…

2024-07-06
  • Business
  • Headline
  • Information
  • Main News
  • money

Today Gold Rate: ಒಂದೇ ದಿನದಲ್ಲಿ 650 ರೂ ಏರಿಕೆಯಾದ ಚಿನ್ನದ ಬೆಲೆ, ಆತಂಕ ಹೊರಹಾಕಿದ ಗ್ರಾಹಕರು

July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…

2024-07-06