Image Credit: Original Source
e-shram Card Apply Online: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲು ಇ-ಶ್ರಮ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ e-Shram Card ಯೋಜನೆಯನ್ನು ಪರಿಚಯಿಸಿದೆ.
ಹಾಗಾದರೆ ನಾವೀಗ ಅದರ ಪ್ರಯೋಜನಗಳೇನು…? ಅದನ್ನು ಯಾರು ಪಡೆದುಕೊಳ್ಳಬಹುದು…? ಹಾಗೆ ಆ ಯೋಜನೆಗೆ ಅರ್ಜಿ ಸಲ್ಲಿಸುದು ಹೇಗೆ…? ಅಗತ್ಯವಿರುವ ದಾಖಲೆಗಳೇನು..? ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಪ್ರಯೋಜನಗಳು…?
* 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ
*60 ವರ್ಷದ ನಂತರ ತಿಂಗಳಿಗೆ 3 ಸಾವಿರ ರೂ. ಪಿಂಚಣಿ
*ಕಾರ್ಮಿಕರಿಗೆ 2 ಲಕ್ಷ ರೂ. ಗಳ ಅಪಘಾತ ವಿಮೆ
*ಅಪಘಾತದಲ್ಲಿ ಅಂಗವಿಕಲರಾದರೆ ಕಾರ್ಮಿಕರಿಗೆ 1 ಲಕ್ಷ ರೂ.
*ಎಲ್ಲಾ ಕಾರ್ಮಿಕರಿಗೆ ತಿಂಗಳಿಗೆ 500 ರಿಂದ 1000 ರೂ.
*ಮೊದಲ ಮನೆ ಕಟ್ಟಲು ಆರ್ಥಿಕ ನೆರವು
*ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು
*ಗರ್ಭಿಣಿಯರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯಧನ ಸಿಗುತ್ತದೆ.
ಅರ್ಹತೆ…?
*16 ರಿಂದ 59 ವರ್ಷದೊಳಗಿನ ಮನೆಕೆಲಸದಾಳು
*ಚಾಲಕ
*ಅಂಗಡಿ ಸೇಲ್ಸ್ ಗರ್ಲ್ ಅಥವಾ ಸೇಲ್ಸ್ ಬಾಯ್
ಅಗತ್ಯವಿರುವ ದಾಖಲೆಗಳು…?
*ಆಧಾರ್ ಸಂಖ್ಯೆ
*ಮೊಬೈಲ್ ಸಂಖ್ಯೆ
*ಬ್ಯಾಂಕ್ ಖಾತೆ ಸಂಖ್ಯೆ
ಆನ್ಲೈನ್ ನಲ್ಲಿ ಈ ರೀತಿಯಾಗಿ ಅರ್ಜಿ ಸಲ್ಲಿಸಿ
*ಮೊದಲು www.eshram.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
*ಆಧಾರ್ ಸಂಖ್ಯೆ ನಮೂದಿಸಿ ಹಾಗೂ ಆಧಾರ್ ಲಿಂಕ್ ಮಾಡಿದ ಫೋನ್ ನಂಬರ್ ನಮೂದಿಸಬೇಕು.
*OTP ನಮೂದಿಸಿ, ನೊಂದಣಿ ಫಾರ್ಮ್ ನಲ್ಲಿರುವ ವಿವರವನ್ನು ಭರ್ತಿ ಮಾಡಿ, ಸಬ್ಮಿಟ್ ಬಟ್ಟನ್ ಕ್ಲಿಕ್ ಮಾಡಬೇಕು.
Vinay Rajkumar Marriage Photo Viral: ಸದ್ಯ ದೊಡ್ಮನೆಯ ಕುಡಿಯಾಗಿರುವ ಯುವ ರಾಜಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲರಿಗು ತಿಳಿದಿರಬಹುದು.…
Renault Kwid Price And Feature: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ…
Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…
Credit Card late Payment Charges: ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಹಲವು ಪ್ರಯೋಜನಗಳನ್ನೂ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ,…
Vijayalakshmi Wrote A Letter: ಸದ್ಯ ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ದರ್ಶನ್ ಜೈಲು ಪಾಲಾಗಿದ್ದಾರೆ. ತಮ್ಮ ಗೆಳತಿಗೆ ಅಶ್ಲೀಲ ಸಂದೇಶ…
RBI Latest Update: ಡಿಜಿಟಲ್ ವಂಚನೆಯನ್ನು ತಡೆಗಟ್ಟಲು ಇತರ ಕ್ರಮಗಳ ಜೊತೆಗೆ ಗ್ರಾಹಕರಲ್ಲಿ ಜಾಗೃತಿ ಮತ್ತು ಶೈಕ್ಷಣಿಕ ಉಪಕ್ರಮಗಳನ್ನು ಹೆಚ್ಚಿಸಲು…