Close Menu
Nadu NudiNadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu NudiNadu Nudi
Home»Info»Government Schemes: ಈ 5 ಸರ್ಕಾರೀ ಯೋಜನೆಯಲ್ಲಿ ಸಿಗುತ್ತೆ FD ಗಿಂತ ಹೆಚ್ಚು ಬಡ್ಡಿ, ತೆರಿಗೆ ಮುಕ್ತ ಯೋಜನೆ
Info

Government Schemes: ಈ 5 ಸರ್ಕಾರೀ ಯೋಜನೆಯಲ್ಲಿ ಸಿಗುತ್ತೆ FD ಗಿಂತ ಹೆಚ್ಚು ಬಡ್ಡಿ, ತೆರಿಗೆ ಮುಕ್ತ ಯೋಜನೆ

Kiran PoojariBy Kiran PoojariNovember 7, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
best 5 government schemes higher return than FD
Share
Facebook Twitter LinkedIn Pinterest Email
5 Government Schemes Higher Return Than FD: ಮುಂದಿನ ಭವಿಷ್ಯ ಉತ್ತಮವಾಗಿರಬೇಕು ಅಂದರೆ ಈಗಲೇ ಹಣ ಉಳಿತಾಯ ಮಾಡುವುದು ಬಹಳ ಅಗತ್ಯವಾಗಿದೆ. ಹಣ ಹೂಡಿಕೆ ಮಾಡಲು ಅನೇಕ ಆಯ್ಕೆಗಳು ಇದೆ, ಆದರೆ ಎಲ್ಲಿ ಸುರಕ್ಷತೆ ಇದೆಯೋ ಅಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ. ಬ್ಯಾಂಕುಗಳಲ್ಲಿ ಜನರು ಹೆಚ್ಚು FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸ್ಥಿರ ಆದಾಯ ಸಿಗುತ್ತೆ ಅನ್ನುವ ಕಾರಣ FD ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ನಾವು ಗಮನಿಸಬಹುದು. ಆದರೆ ಬ್ಯಾಂಕ್ FD ಯೋಜನೆಯ ಬದಲು ಈ 5 ಸರ್ಕಾರೀ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ಮತ್ತು ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ FD ಯೋಜನೆಗಿಂದ ಅಧಿಕ ಆದಾಯ ತಂದುಕೊಡುವ 5 ಸರ್ಕಾರೀ ಯೋಜನೆ ಯಾವುದು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ. 
1. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (POMIS)
ಅಂಚೆ ಕಚೇರಿಯಲ್ಲಿ ಜಾರಿಯಲ್ಲಿರುವ ಮಾಸಿಕ ಆದಾಯ ಯೋಜನೆ (Monthly Income Scheme ) ನಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.4 ರಷ್ಟು ಬಡ್ಡಿ ಪಡೆದುಕೊಳ್ಳಬಹುದು, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ ಹೂಡಿಕೆ ಆರಂಭಿಸಬಹುದು. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ 9 ಲಕ್ಷ ರೂ ತನಕ ಹೂಡಿಕೆ ಮಾಡಬಹುದು ಮತ್ತು ಜಂಟಿಯಾಗಿ 15 ಲಕ್ಷ ರೂ ಹೂಡಿಕೆ ಮಾಡಬಹುದು. ಯೋಜನೆಯ ಅವಧಿ 5 ವರ್ಷಗಳು ಆಗಿದೆ ಮತ್ತು ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. FD ಯೋಜನೆಗೆ ಹೋಲಿಕೆ ಮಾಡಿದರೆ ಇದೊಂದು ಉತ್ತಮವಾದ ಆದಾಯ ತಂದುಕೊಡುವ ಯೋಜನೆಯಾಗಿದೆ.
2. ಹಿರಿಯ ನಾಗರೀಕ ಉಳಿತಾಯ ಯೋಜನೆ (Senior Citizens Saving Schemes)
ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿರುವ ಹಿರಿಯ ನಾಗರೀಕ ಉಳಿತಾಯ ಯೋಜನೆ ಕೂಡ ಉತ್ತಮ ಆದಾಯ ತಂದುಕೊಡುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 8.2% ಬಡ್ಡಿ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಗರಿಷ್ಟ 30 ಲಕ್ಷ ರೂಪಾಯಿ ತನಕ ಹೂಡಿಕೆ ಮಾಡಲು ಅವಕಾಶ ಇರುತ್ತೆ. ಯೋಜನೆಯ ಅವಧಿ 5 ವರ್ಷ ಆಗಿದೆ ಮತ್ತು ಈ ಯೋಜನೆಯ ಮುಕ್ತಾಯದ ನಂತರ ಮತ್ತೆ 3 ವರ್ಷಗಳ ತನಕ ಯೋಜನೆ ಮುಂದುವರೆಸಬಹುದು. 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಲಾಭದಾಯಕವಾದ ಯೋಜನೆಯಾಗಿದೆ.
3. ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme)
ಪೋಷಕರು ಮಗಳ ಹೆಸರಿನಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.7 ತನಕ ಬಡ್ಡಿ ಪಡೆದುಕೊಳ್ಳಬಹುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಬಹುದು ಮತ್ತು ಈ ಯೋಜನೆಯ ಮುಕ್ತಾಯದ ಅವಧಿ 15 ವರ್ಷ ಆಗಿದ್ದು 21 ವರ್ಷದ ನಂತರ ಬಡ್ಡಿ ಸಮೇತ ಸಂಪೂರ್ಣ ಹಣ ಪಡೆದುಕೊಳ್ಳಬಹುದು. ವಾರ್ಷಿಕವಾಗಿ 250 ರೂಪಾಯಿಯಿಂದ 1.5 ಲಕ್ಷ ರೂ ತನಕ ಹೂಡಿಕೆ ಮಾಡಬಹುದು ಮತ್ತು ಈ ಯೋಜನೆ ಸಂಪೂರ್ಣ ತೆರಿಗೆ ಮುಕ್ತವಾದ ಯೋಜನೆಯಾಗಿದೆ.
4. ಸಾರ್ವಜಿಕ ಭವಿಷ್ಯ ನಿಧಿ (PPF Scheme)
ದೀರ್ಘಕಾಲಿಕ ಹೂಡಿಕೆ ಮಾಡುವವರಿಗೆ ಈ PPF ಯೋಜನೆ ಒಂದು ಉತ್ತಮವಾದ ಆಯ್ಕೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7% ಬಡ್ಡಿ ಪಡೆದುಕೊಳ್ಳಬಹುದು. ಇದೊಂದು ತೆರಿಗೆ ವಿನಾಯಿತಿ ಯೋಜನೆಯಾಗಿದ್ದು ವರ್ಷವಾಗಿ 500 ರೂಪಾಯಿಯಿಂದ 1.5 ಲಕ್ಷ ರೂ ತನಕ ಹೂಡಿಕೆ ಮಾಡಬಹುದು.
5. ರಾಷ್ಟ್ರೀಯ ಪಿಂಚಣಿ ಯೋಜನೆ (NPS) 
ಹೂಡಿಕೆ ಮಾಡಲು ವಯಸುವವರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಕೂಡ ಒಂದು ಉತ್ತಮವಾದ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ 10% ನಿಂದ 14% ರಿಟರ್ನ್ ಪಡೆದುಕೊಳ್ಳಬಹುದು. ಸ್ವಲ್ಪ ರಿಸ್ಕ್ ಇದ್ದರೂ ಕೂಡ FD ಯೋಜನೆಗೆ ಹೋಲಿಕೆ ಮಾಡಿದರೆ ಈ ಯೋಜನೆ ಬಹಳ ಲಾಭದಾಯವಾದ ಯೋಜನೆ ಆಗಿದೆ. 60 ವರ್ಷದ ಈ ಯೋಜನೆಯಲ್ಲಿ ನೀವು 60 ವರ್ಷದ ನಂತರ ಶೇಕಡಾ 60 ರಷ್ಟು ಹಣ ತೆರಿಗೆ ರಹಿತವಾಗಿ ಪಡೆದುಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
FD alternatives government schemes higher returns investment India small savings
Share. Facebook Twitter Pinterest LinkedIn Tumblr Email
Previous ArticleCanara Bank FD: ಕೆನರಾ ಬ್ಯಾಂಕಿನಲ್ಲಿ 2 ಲಕ್ಷ FD ಇಟ್ಟರೆ ಎಷ್ಟು ರಿಟರ್ನ್ ಸಿಗುತ್ತೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Next Article Ration Card Cancellation: ನಿಮ್ಮ BPL ರೇಷನ್ ಕಾರ್ಡ್ ಯಾವಾಗ ರದ್ದಾಗುತ್ತೆ..? ಇಲ್ಲಿದೆ ಕೆಲವು ಸರ್ಕಾರೀ ನಿಯಮ
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojarifocuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

Info

Aadhaar Update: ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಆಧಾರ್ ಅಪ್ಡೇಟ್ ಮಾಡಿ, ಇಲ್ಲಿದೆ ನೋಡಿ ವಿಧಾನ

November 7, 2025
News

Ration Card Cancellation: ನಿಮ್ಮ BPL ರೇಷನ್ ಕಾರ್ಡ್ ಯಾವಾಗ ರದ್ದಾಗುತ್ತೆ..? ಇಲ್ಲಿದೆ ಕೆಲವು ಸರ್ಕಾರೀ ನಿಯಮ

November 7, 2025
Info

Gold Rate: ದೇಶದಲ್ಲಿ ದಿಡೀರ್ ಏರಿಕೆಯಾದ ಚಿನ್ನದ ಬೆಲೆ, ಇಂದಿನ ಚಿನ್ನದ ರೇಟ್ ತಿಳಿದುಕೊಳ್ಳಿ

November 6, 2025
Add A Comment
Leave A Reply Cancel Reply

Latest Posts

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,591 Views

Shefali Jariwala: 15 ವರ್ಷದಿಂದ ಮಾರಕ ಸಮಸ್ಯೆಯಿಂದ ಬಳಲುತ್ತಿದ್ದ ಶೆಫಾಲಿ..! ಸಾವಿನ ನಂತರ ಬಯಲಾದ ಸತ್ಯ

June 28, 20251,661 Views

Akhila Pajimannu: ಅಖಿಲ ಪಜಿಮಣ್ಣು ವಿಚ್ಛೇಧನಕ್ಕೆ ಕಾರಣ ಏನು.! ಮೂರೇ ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ

June 20, 20251,578 Views

Jio Recharge: 365 ದಿನ ಪ್ರತಿನಿತ್ಯ 2.5GB ಡೇಟಾ ಉಚಿತ, ಒಂದು ವರ್ಷದ Jio ರಿಚಾರ್ಜ್ ಪ್ಲ್ಯಾನ್ ಬಿಡುಗಡೆ

June 18, 20251,563 Views

Meghana Raj: ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಮದುವೆ..! ಎಲ್ಲಾ ಪ್ರಶ್ನೆಗೆ ಉತ್ತರಿಸಿದ ಮೇಘನಾ ರಾಜ್

July 2, 20251,441 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,591 Views

Shefali Jariwala: 15 ವರ್ಷದಿಂದ ಮಾರಕ ಸಮಸ್ಯೆಯಿಂದ ಬಳಲುತ್ತಿದ್ದ ಶೆಫಾಲಿ..! ಸಾವಿನ ನಂತರ ಬಯಲಾದ ಸತ್ಯ

June 28, 20251,661 Views

Akhila Pajimannu: ಅಖಿಲ ಪಜಿಮಣ್ಣು ವಿಚ್ಛೇಧನಕ್ಕೆ ಕಾರಣ ಏನು.! ಮೂರೇ ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ

June 20, 20251,578 Views
Our Picks

Aadhaar Update: ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಆಧಾರ್ ಅಪ್ಡೇಟ್ ಮಾಡಿ, ಇಲ್ಲಿದೆ ನೋಡಿ ವಿಧಾನ

November 7, 2025

Namma Metro: ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ, ಟಿಕೆಟ್ ಬೆಲೆ ಮತ್ತೊಮ್ಮೆ ಏರಿಕೆ

November 7, 2025

Ration Card Cancellation: ನಿಮ್ಮ BPL ರೇಷನ್ ಕಾರ್ಡ್ ಯಾವಾಗ ರದ್ದಾಗುತ್ತೆ..? ಇಲ್ಲಿದೆ ಕೆಲವು ಸರ್ಕಾರೀ ನಿಯಮ

November 7, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.