Ads By Google

Yuva Divorce Update: ಯುವ ರಾಜಕುಮಾರ್ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ…? ವಕೀಲರಿಂದ ಸ್ಪಷ್ಟನೆ

Ads By Google

Actress Saptami Gowda And Yuva Rajkumar Relationship: ಸದ್ಯ ನಟ ಯುವ ರಾಜಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ವಿಚ್ಛೇದನದ ಸುದ್ದಿ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಯುವ ರಾಜ್ ಕುಮಾರ್ ಕುಮಾರ್ ತಮ್ಮ ಪತ್ನಿಗೆ ವಿಚ್ಛೇದನದ ನೋಟಿಸ್ ನೀಡಿದ್ದು, ಸದ್ಯ ಶ್ರೀದೇವಿ ಅವರು ನೋಟಿಸ್ ಗೆ ಉತ್ತರ ನೀಡುತ್ತಿದ್ದಾರೆ.

ಯುವ ಪತ್ನಿ ತಮ್ಮ ವಿಚ್ಛೇದನದ ಸೂಡಿಗಳು ನೀಡುತ್ತಿರುವ ಉತ್ತರ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಸದ್ಯ ಯುವ ರಾಜಕುಮಾರ್ ವಿಚ್ಛೇದನದ ವಿಚಾರವಾಗಿ ಸ್ಯಾಂಡಲ್ ವುಡ್ ನ ಈ ಸ್ಟಾರ್ ನಟಿಯ ಹೆಸರು ಕೂಡ ಕೇಳಿಬರುತ್ತಿದೆ. ಈ ನಟಿಯ ಕಾರಣದಿಂದ ನಾವು ವಿಚ್ಛೇದನ ಪಡೆಯುತ್ತಿದ್ದೇವೆ ಎನ್ನುವ ಆಚಾಹರಿಯ ಹೇಳಿಕೆ ಶ್ರೀದೇವಿ ಅವರ ಕಡೆಯಿಂದ ಬಂದಿದೆ.

Image Credit: Vijaykarnataka

ಯುವರಾಜ್ ಕುಮಾರ್ ವಿರುದ್ಧ ಪತ್ನಿಯ ಆರೋಪ
ಯುವರಾಜ್ ಕುಮಾರ್ ಜೂ.6 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಯುವ ರಾಜ್‌ಕುಮಾರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪತ್ನಿ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಪತ್ನಿ ಮನೆಯಲ್ಲಿ ಅಗೌರವ ತೋರುತ್ತಾರೆ. ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಶ್ರೀದೇವಿಗೆ ಅನೈತಿಕ ಸಂಬಂಧವಿದೆ.

ರಾಜ್‌ಕುಮಾರ್ ಅವರ ಅಕಾಡೆಮಿಯಿಂದ 3 ಕೋಟಿ ರೂಪಾಯಿಯನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಾರೆ. ನಿನ್ನನ್ನು ಬೀದಿಗೆ ತರುತ್ತೇನೆ ಎಂದು ಪತಿಗೆ ಬೆದರಿಕೆ ಹಾಕಿದ್ದಾರೆ. ಯುವ ಚಿತ್ರದ ನಂತರ ಅಮೆರಿಕಕ್ಕೆ ಬರುವಂತೆ ಒತ್ತಾಯಿಸಿದರು. ತನ್ನ ಬಾಯ್ ಫ್ರೆಂಡ್ ಮೂಲಕ ಮಗುವನ್ನು ಪಡೆಯುವ ಯೋಚನೆಯಲ್ಲಿದ್ದರು. ರಾಧಯ್ಯ ಎಂಬುದು ಶ್ರೀದೇವಿಯ ಗೆಳೆಯನ ಹೆಸರು ಎಂದು ಆರೋಪಿಸಿದ್ದರು. ಸದ್ಯ ಈ ಎಲ್ಲ ಆರೋಪಗಳಿಗೆ ಪ್ರತ್ಯತ್ತರವಾಗಿ ಶ್ರೀದೇವಿ ಅವರು ಯುವ ಅವರ ಬಗ್ಗೆ ಆರೋಪ ಮಾಡಿದ್ದಾರೆ.

ಯುವ ರಾಜಕುಮಾರ್ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ…?
ಯುವ-ಶ್ರೀದೇವಿ ವಿಚ್ಛೇದನ ಇದೀಗ ಆರೋಪಕ್ಕೆ ಕಾರಣವಾಗಿದ್ದು, ಯುವ ರಾಜ್‌ಕುಮಾರ್ ವಿರುದ್ಧ ಶ್ರೀದೇವಿ ಬೈರಪ್ಪ ಹಲವು ಆರೋಪಗಳನ್ನು ಮಾಡಿದ್ದಾರೆ. ಸಪ್ತಮಿ ಗೌಡಗೆ ಹಾಗೂ ಯುವ ರಾಜಕುಮಾರ್ ಗೆ ಸಂಬಂಧವಿದೆ ಎಂದು ಯುವ ಪತ್ನಿ ಶ್ರೀದೇವಿ ಬೈರಪ್ಪ ಆರೋಪಿಸಿದ್ದಾರೆ. ನನಗೆ ಮಾನಸಿಕ ಹಿಂಸೆ ನೀಡಿ, ಸಹ ನಟಿಯರನ್ನು ಮನೆಗೆ ಕರೆತರುತ್ತಾರೆ. ಸಪ್ತಮಿ ಗೌಡ ಜೊತೆ ಸಂಬಂಧವಿದೆ ಎಂದು ಆರೋಪಿಸುತ್ತಿದ್ದಾರೆ. ಶ್ರೀದೇವಿ ಬೈರಪ್ಪ ಅವರ ಆರೋಪಕ್ಕೆ ಯುವ ವಕೀಲ ಸಿರಿಲ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.

ಯುವ ರಾಜ್‌ ಕುಮಾರ್‌ ಗೂ ಸಪ್ತಮಿ ಗೌಡಗೂ ಯಾವುದೇ ಸಂಬಂಧವಿಲ್ಲ. ಯುವ ಸಿನಿಮಾದ ಶೂಟಿಂಗ್ ವೇಳೆ ತೆಗೆದ ಫೋಟೋ ಬಳಸಿಕೊಂಡು ನನ್ನ ಕಕ್ಷಿದಾರನ ವಿರುದ್ಧ ಶ್ರೀದೇವಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಯುವ ರಾಜಕುಮಾರ್ ಅವರಿಗೆ ಲೈಂಗಿಕತೆಯಲ್ಲಿ ಸಮಸ್ಯೆ ಇದೆ ಎಂದು ಶ್ರೀದೇವಿ ಲೀಗಲ್ ನೋಟಿಸ್ ಗೆ ಉತ್ತರ ಕೊಡುವ ಸಮಯದಲ್ಲಿ ಆರೋಪ ಮಾಡಿದ್ದಾರೆ. ಆದರೆ ಈಗ ಅವರೇ ಬೇರೆ ನಟಿಯ ಜೊತೆ ಸಂಬಂಧ ಇದೆ ಎಂದು ಆರೋಪ ಮಾಡುತ್ತಿದ್ದಾರೆ. ಲೈಂಗಿಕತೆಯಲ್ಲಿ ಸಮಸ್ಯೆ ಇರುವವರು ಬೇರೆ ಸಂಬಂಧ ಹೊಂದಲು ಹೇಗೆ ಸದ್ಯ ಎಂದು ಯುವ ಪರ ವಕೀಲರು ಪ್ರಶ್ನೆ ಮಾಡಿಟ್ಟಿದ್ದಾರೆ.

Image Credit: Original Source
Ads By Google
Sujatha Poojari

Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Actress Saptami Gowda sridevi byrappa sridevi byrappa divorce' sridevi byrappa raj family vage vand yuva vdivorce Yuva Divorce Update yuva rajkumar yuva rajkumar and sapthami gowda yuva rajkumar and sapthami gowda age yuva rajkumar and sapthami gowda gossips yuva rajkumar and sapthami gowda kannada news

Recent Stories

  • Information
  • Main News
  • Sport
  • World

T20 World Cup Retirement: ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ನಿವೃತ್ತಿ ಘೋಷಿಸಿದ 5 ಸ್ಟಾರ್ ಆಟಗಾರರು

T20 World Cup Retirement Update: ವಿಶ್ವಕಪ್ T20 ಪಂದ್ಯದಲ್ಲಿ ಈ ಬಾರಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಿ…

2024-07-03
  • Headline
  • Information
  • Main News
  • Press
  • Regional

Darshan Case: ದರ್ಶನ್ ಗೆ ಮರಣದಂಡನೆ ಆಗುತ್ತಾ…? ಇನ್ನಷ್ಟು ಬಿಗಿಯಾದ ಪ್ರಕರಣ.

Darshan Case Latest Update: ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕಳೆದ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಜುಲೈ…

2024-07-02
  • Headline
  • Information
  • Main News
  • Press
  • Regional

Rain Alert: ಸಾರ್ವಜನಿಕರೇ ಎಚ್ಚರ, ಮುಂದಿನ 48 ಘಂಟೆ ಈ ಭಾಗಗಳಲ್ಲಿ ಭರ್ಜರಿ ಮಳೆ.

Karnataka Rain Alert: ಸದ್ಯ ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಪ್ರದೇಶದಲ್ಲಿ ಹಾನಿಯಾಗಿದೆ.…

2024-07-02
  • Entertainment
  • Headline
  • Information
  • Interview
  • Main News
  • Press
  • Social media

Sumalatha Ambareesh: ದರ್ಶನ್ ವಿಚಾರವಾಗಿ ಕೊನೆಗೂ ಮೌನಮುರಿದ ಸುಮಲತಾ, ಮಗನ ಸುಮಲತಾ ಹೇಳಿದ್ದೇನು ನೋಡಿ

Sumalatha Ambareesh Posted About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರು ರೇಣುಕಾಸ್ವಾಮಿ ಆರೋಪದಡಿ ಜೈಲು…

2024-07-02
  • Entertainment
  • Headline
  • Information
  • Main News
  • Press

Pavithra Gowda Case: ಸಂಕಷ್ಟದಲ್ಲಿ ಪವಿತ್ರ ಗೌಡ, ವಕೀಲರಿಂದ ಶಾಕಿಂಗ್ ಹೇಳಿಕೆ.

Pavitra Gowda New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಾಣದಲ್ಲಿ ಎ1 ಆರೋಪಿಯಾಗಿ ಪವಿತ್ರ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ.…

2024-07-02
  • Business
  • Information
  • Main News
  • money
  • Press
  • Regional

7th Pay Update: 7 ನೇ ವೇತನ ಯಾವಾಗ ಹೆಚ್ಚಳ ಮತ್ತು ಯಾರಿಗೆ ವೇತನ ಸಿಗಲಿದೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

Govt Employees 7th Pay Latest Update: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು…

2024-07-02