Close Menu
Nadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu Nudi
Home»News»Online Harassment: ನಟ ದರ್ಶನ್ ಗೆ ಇನ್ನೊಂದು ಆಘಾತ ನೀಡಿದ ನಟಿ ರಮ್ಯಾ..! ದರ್ಶನ್ ಮೇಲೆ ಇನ್ನೊಂದು ಕೇಸ್
News

Online Harassment: ನಟ ದರ್ಶನ್ ಗೆ ಇನ್ನೊಂದು ಆಘಾತ ನೀಡಿದ ನಟಿ ರಮ್ಯಾ..! ದರ್ಶನ್ ಮೇಲೆ ಇನ್ನೊಂದು ಕೇಸ್

Kiran PoojariBy Kiran PoojariJuly 28, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Karnataka Women’s Commission letter addressing online harassment against Ramya
Share
Facebook Twitter LinkedIn Pinterest Email

Ramya Complaint On Darshan Fans: ಇತ್ತೀಚಿನ ನಟಿ ರಮ್ಯಾ ಅವರು ನಟ ದರ್ಶನ್ ವಿರುದ್ಧವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು ಮತ್ತು ರಮ್ಯಾ ಮಾಡಿದ ಆ ಪೋಸ್ ದರ್ಶನ್ ಅಭಿಮಾನಿಗಳ ಮೆಚ್ಚುಗೆಗೆ ಕೂಡ ಕಾರಣವಾಗಿತ್ತು. ನಟ ದರ್ಶನ್ ಅವರ ಅಭಿಮಾನಿಗಳು ರಮ್ಯಾ ಅವರ ವಿರುದ್ಧವಾಗಿ ಸಾಕಷ್ಟು ಕೆಟ್ಟ ಕಮೆಂಟ್ ಗಳನ್ನೂ ಮಾಡಿದ್ದು ಇದು ನಟಿ ರಮ್ಯಾ ಅವರ ಕೋಪಕ್ಕೆ ಕಾರಣವಾಗಿದೆ. ದರ್ಶನ್ ಅವರ ಅಭಿಮಾನಿಗಳು ಮಾಡಿದ ಕಮೆಂಟ್ ಕಂಡು ಕೆಂಡಾಮಂಡಲರಾಗಿರುವ ನಟಿ ರಮ್ಯಾ ಅವರು ಈಗ ಪೊಲೀಸ್ ದೂರು ದಾಖಲು ಮಾಡಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಿಂದ ಹುಟ್ಟಿಕೊಂಡ ವಿವಾದ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದು, ಸುಪ್ರೀಂ ಕೋರ್ಟ್ ಇತ್ತೀಚೆಗೆ ಅವರ ಜಾಮೀನು ವಿಚಾರಣೆಯಲ್ಲಿ ಕಠಿಣ ಟೀಕೆ ಮಾಡಿತು. ಈ ಬಗ್ಗೆ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ, ಸುಪ್ರೀಂ ಕೋರ್ಟ್ ಆಶಾಕಿರಣ” ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ, ಮರಣ ಮತ್ತು ಬಲಾತ್ಕಾರ ಧಮ್ಕಿಗಳನ್ನು ನೀಡಿದ್ದಾರೆ. “ರೇಣುಕಾಸ್ವಾಮಿ ಬದಲು ನಿನ್ನನ್ನು ಕೊಲ್ಲಬೇಕಿತ್ತು” ಎಂಬಂತಹ ಸಂದೇಶಗಳು ಬಂದಿವೆ ಎಂದು ರಮ್ಯಾ ಹೇಳಿದ್ದಾರೆ. ಇದು ರಮ್ಯಾ ಅವರನ್ನು ಮಾತ್ರವಲ್ಲದೆ ಅವರ ಕುಟುಂಬವನ್ನೂ ಗುರಿಯಾಗಿಸಿದೆ.

Kannada actress Ramya filing complaint at Bengaluru Police

ರಮ್ಯಾ ಅವರ ಬೆಂಬಲಕ್ಕೆ ನಿಂದ ಮಹಿಳಾ ಆಯೋಗ

ರಮ್ಯಾ ತಮ್ಮ ವಕೀಲರೊಂದಿಗೆ ಚರ್ಚಿಸಿ, ಎಲ್ಲಾ ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷಿಯಾಗಿ ಸಂಗ್ರಹಿಸಿದ್ದಾರೆ. “ಮಹಿಳೆಯರ ಮೇಲೆ ಅಶ್ಲೀಲ ದಾಳಿ ಸಾಮಾನ್ಯವಾಗಿದೆ, ಆದರೆ ಇದನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಂತಹ ಆನ್‌ಲೈನ್ ದಾಳಿಗಳಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು ಎಂದು ಆಯೋಗ ಹೇಳಿದೆ. ರಮ್ಯಾ ದೂರು ನೀಡುವ ಮೊದಲು ಕಮಿಷನರ್ ಕಚೇರಿಯ ಬಳಿಯ ಮುನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ನಮಸ್ಕರಿಸಿದರು.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ರಮ್ಯಾ ವಿರುದ್ಧ ದೂರು ನೀಡಲು ಯೋಜಿಸುತ್ತಿರುವುದಾಗಿ ವರದಿಗಳಿವೆ. ಆದರೆ ರಮ್ಯಾ, “ದರ್ಶನ್ ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕಿತ್ತು, ನನಗೆ ಅವರ ನಂಬರ್ ಇಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

Karnataka Women’s Commission supporting Ramya in online harassment case involving death and rape threats

ರಮ್ಯಾ ಅವರಿಗೆ ಚಿತ್ರರಂಗದಿಂದ ಮತ್ತು ಸಮಾಜದ ಬೆಂಬಲ ಕೂಡ ಸಿಕ್ಕಿದೆ

ಕನ್ನಡ ಚಿತ್ರರಂಗದಿಂದ ರಮ್ಯಾ ಅವರಿಗೆ ಬಲವಾದ ಬೆಂಬಲ ಬಂದಿದೆ. ನಟರಾದ ವಿನಯ್ ರಾಜ್‌ಕುಮಾರ್, ಪ್ರಥಮ್, ರಕ್ಷಿತಾ ಮತ್ತು ಚೇತನ್ ಅಹಿಂಸಾ ಅವರು ದರ್ಶನ್ ಅಭಿಮಾನಿಗಳ ವರ್ತನೆಯನ್ನು ಖಂಡಿಸಿದ್ದಾರೆ. ಯಡುವೀರ್ ವಡಿಯಾರ್ ಅವರು ಕೂಡ “ಯಾರೂ ದ್ವೇಷದ ಕಮೆಂಟ್ ಮಾಡಬಾರದು” ಎಂದು ಹೇಳಿದ್ದಾರೆ. ರಮ್ಯಾ, “ರೇಣುಕಾಸ್ವಾಮಿ ಮಾಡಿದ್ದಕ್ಕೂ ಇವರ ಮಾಡುತ್ತಿರುವುದಕ್ಕೂ ಯಾವ ವ್ಯತ್ಯಾಸವಿಲ್ಲ” ಎಂದು ಪ್ರಶ್ನಿಸಿದ್ದಾರೆ. ಈ ಘಟನೆ ಮಹಿಳೆಯರ ಆನ್‌ಲೈನ್ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಕಾನೂನು ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಅವರಿಗೆ ಬೆಂಬಲದ ಸಂದೇಶಗಳು ಹರಿದು ಬರುತ್ತಿವೆ.

ಈ ವಿವಾದ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳ ವರ್ತನೆಯ ಮೇಲೆ ನಿಗಾ ಇಡುವ ಅಗತ್ಯವನ್ನು ತೋರಿಸಿದೆ.

Share. Facebook Twitter Pinterest LinkedIn Tumblr Email
Previous ArticlePM Kisan: PM ಕಿಸಾನ್ 20 ನೇ ಕಂತಿನ ಹಣ ಏಕೆ ವಿಳಂಬವಾಗುತ್ತಿದೆ..? ಇಲ್ಲಿದೆ ನೋಡಿ ನಿಜವಾದ ಕಾರಣ
Next Article Bank Holidays: ಆಗಸ್ಟ್ ತಿಂಗಳಲ್ಲಿ 16 ದಿನಗಳು ಬ್ಯಾಂಕ್ ರಜೆ..! ಇಲ್ಲಿದೆ ನೋಡಿ ಬ್ಯಾಂಕ್ ರಜಾ ದಿನಗಳ ಪಟ್ಟಿ
Kiran Poojari

Related Posts

News

LPG Price: ಟ್ರಂಪ್ ತೆರಿಗೆ ಹೆಚ್ಚಳದ ನಂತರವೂ LPG ಬೆಲೆ ಇಳಿಕೆ ಮಾಡಿದ ಕೇಂದ್ರ ಸರ್ಕಾರ..! LPG ಬೆಲೆ ಕುಸಿತ

August 1, 2025
News

Compassionate Appointment: ಅನುಕಂಪದ ಸರ್ಕಾರೀ ನೌಕರಿಗೆ ಹೊಸ ರೂಲ್ಸ್..! ಅರ್ಜಿ ಹಾಕುವವರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್

August 1, 2025
News

Vehicle Towing: ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಆಗಸ್ಟ್ 1 ರಿಂದ ಹೊಸ ರೂಲ್ಸ್..! ಮತ್ತೆ ಟೋಯಿಂಗ್ ನಿಯಮ ಜಾರಿ

July 31, 2025
Add A Comment
Leave A Reply Cancel Reply

Latest Posts

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,554 Views

Shefali Jariwala: 15 ವರ್ಷದಿಂದ ಮಾರಕ ಸಮಸ್ಯೆಯಿಂದ ಬಳಲುತ್ತಿದ್ದ ಶೆಫಾಲಿ..! ಸಾವಿನ ನಂತರ ಬಯಲಾದ ಸತ್ಯ

June 28, 20251,639 Views

Akhila Pajimannu: ಅಖಿಲ ಪಜಿಮಣ್ಣು ವಿಚ್ಛೇಧನಕ್ಕೆ ಕಾರಣ ಏನು.! ಮೂರೇ ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ

June 20, 20251,557 Views

Jio Recharge: 365 ದಿನ ಪ್ರತಿನಿತ್ಯ 2.5GB ಡೇಟಾ ಉಚಿತ, ಒಂದು ವರ್ಷದ Jio ರಿಚಾರ್ಜ್ ಪ್ಲ್ಯಾನ್ ಬಿಡುಗಡೆ

June 18, 20251,535 Views

Meghana Raj: ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಮದುವೆ..! ಎಲ್ಲಾ ಪ್ರಶ್ನೆಗೆ ಉತ್ತರಿಸಿದ ಮೇಘನಾ ರಾಜ್

July 2, 20251,423 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,554 Views

Shefali Jariwala: 15 ವರ್ಷದಿಂದ ಮಾರಕ ಸಮಸ್ಯೆಯಿಂದ ಬಳಲುತ್ತಿದ್ದ ಶೆಫಾಲಿ..! ಸಾವಿನ ನಂತರ ಬಯಲಾದ ಸತ್ಯ

June 28, 20251,639 Views

Akhila Pajimannu: ಅಖಿಲ ಪಜಿಮಣ್ಣು ವಿಚ್ಛೇಧನಕ್ಕೆ ಕಾರಣ ಏನು.! ಮೂರೇ ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ

June 20, 20251,557 Views
Our Picks

Prajwal Revanna: ಬಂದಿದ್ದು ಒಂದು ಕೇಸ್ ತೀರ್ಪು ಅಷ್ಟೇ..! ಪ್ರಜ್ವಲ್ ರೇವಣ್ಣ ಮೇಲೆ ಒಟ್ಟು ಎಷ್ಟು ಕೇಸ್ ಇದೆ..?

August 1, 2025

Prajwal Revanna: ಪ್ರಜ್ವಲ್ ರೇವಣ್ಣಗೆ ಎಷ್ಟು ವರ್ಷ ಜೈಲು..! ಇಲ್ಲಿದೆ ನೋಡಿ ತೀರ್ಪಿನ ಸಂಪೂರ್ಣ ಮಾಹಿತಿ

August 1, 2025

Income Tax: ಆದಾಯ ತೆರಿಗೆ ಪಾವತಿ ಮಾಡುವವರಿಗೆ ಹೊಸ ಸೂಚನೆ..! ಯಾವುದೇ ಬದಲಾವಣೆ ಇಲ್ಲ

August 1, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.