One Nation One Uniform: ನರೇಂದ್ರ ಮೋದಿ ದೇಶದ ಹೆಮ್ಮೆಯ ಪ್ರಧಾನಿ (PM Narendra Modi). ದೇಶದಲ್ಲಿ ಎರಡನೆಯ ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಏಳಿಗೆಯನ್ನ ಪ್ರಮುಖವಾದ ಪಾತ್ರವನ್ನ ವಹಿಸಿದ್ದಾರೆ. ಸದ್ಯ ಅನೇಕ ಯೋಜನೆಗಳನ್ನ ಜಾರಿಗೆ ತರವುದರ ಮೂಲಕ ಸಾಕಷ್ಟು ಮೆಚ್ಚುಗೆಯನ್ನ ಪಡೆದುಕೊಂಡಿರುವ ನರೇಂದ್ರ ಮೋದಿ ಅವರು ಈಗ ಇನ್ನೊಂದು ದೊಡ್ಡ ಯೋಜನೆಯನ್ನ ಜಾರಿಗೆ ತರಲು ಚಿಂತನೆಯನ್ನ ಮಾಡಿದ್ದಾರೆ.
ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ಪೊಲೀಸರಿಗೆ (Police) ಹೊಸ ನಿಯಮಗಳನ್ನ ಜಾರಿಗೆ ತರಲು ಈಗ ನರೇಂದ್ರ ಮೋದಿ ಅವರು ಚಿಂತನೆಯನ್ನ ಮಾಯಿದ್ದು ಮೋದಿಯವರ ಈ ಚಿಂತನೆಗೆ ಅಪಾರವಾದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಹೌದು ಪೋಲೀಸರ ಸಮವಸ್ತ್ರ (Police Uniform) ನಲ್ಲಿ ದೊಡ್ಡ ಬದಲಾವಣೆಯನ್ನ ಜಾರಿಗೆ ತರಲು ಈಗ ಮೋದಿ ಚಿಂತನೆಯನ್ನ ಮಾಡಿದ್ದು ಈ ನಿಯಮವನ್ನ ಜಾರಿಗೆ ತಂದರೆ ಮೋದಿಯವರು ಇನ್ನೊಂದು ದೊಡ್ಡ ಯೋಜನೆಯನ್ನ ಜಾರಿಗೆ ತಂದ ಪ್ರಧಾನಿ ಅನಿಸಿಕೊಳ್ಳಲಿದ್ದಾರೆ.
ಈಗಾಗಲೇ ದೇಶದಲ್ಲಿ ಅನೇಕ ಯೋಜನೆಗಳನ್ನ ಜಾರಿಗೆ ತಂದ ಮೋದಿ
ದೇಶದಲ್ಲಿ ಆಧಾರ್ ಕಾರ್ಡ್ (Aadhar Card ) ಜಾರಿಗೆ ಬಂದಮೇಲೆ ಅದರ ಜೊತೆಗೆ ಅನೇಕ ಯೋಜನೆಯನ್ನ ಲಿಂಕ್ ಮಾಡುವುದರ ಮೂಲಕ ಒನ್ ನೇಶನ್ ಒನ್ ಕಾರ್ಡ್ (One Nation One Card), ಒಂದು ರಾಷ್ಟ್ರ ಒಂದು ಚುನಾವಣೆ ಸೇರಿದಂತೆ ದೇಶದಲ್ಲಿ ಇರುವ ಎಲ್ಲಾ ನಾಗರಿಕರಿಗೆ ಒಂದೇ ರೀತಿಯ ಗುರುತಿನ ಚೀಟಿ ಇರಬೇಕು ಅನ್ನುವ ಉದ್ದೇಶದಿಂದ ಮೋದಿಯವರು ಅನೇಕ ಯೋಜನೆಯನ್ನ ಜಾರಿಗೆ ತಂದರು.
ಪೋಲೀಸರ ಸಮವಸ್ತ್ರದಲ್ಲಿ ಬದಲಾವಣೆ ಮಾಡಲು ಮೋದಿ ಚಿಂತನೆ
ದೇಶದ ಎಲ್ಲಾ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಒಂದೇ ರೀತಿಯಾದ ಸಮವಸ್ತ್ರವನ್ನ ಜಾರಿಗೆ ತರಲು ಈಗ ಮೋದಿ ಚಿಂತನೆಯನಂ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯ ಗೃಹ ಸಚಿವರ ಚಿಂತನ್ ಶಿಭಿರವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಪೊಲೀಸರಿಗೆ ಒಂದು ದೇಶ ಒಂದು ಸಮವಸ್ತ್ರ ನೀತಿಯನ್ನ ಜಾರಿಗೆ ತರಲು ಸೂಚನೆಯನ್ನ ಮಾಡಿದರು.
ಇದು ಸಲಹೆ ಅಷ್ಟೇ ಆಗಿದ್ದು ಇದನ್ನ ಜಾರಿಗೆ ತರುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಹೇಳಿದರು. ಶಿಭಿರದಲ್ಲಿ ಮಾತನಾಡಿದ ನರೇಂದ್ರ ಮೋದಿ ಈ ನಿಯಮಗಳನ್ನ ಜಾರಿಗೆ ತರುವುದು ನನ್ನ ಸಹಲೇ ಆಗಿದ್ದು ಅದನ್ನ ಅನುಷ್ಠಾನಕ್ಕೆ ತರುವುದು ಆಯಾ ರಾಜ್ಯಕ್ಕೆ ಬಿಟ್ಟ ವಿಚಾರ ಆಗಿದೆ ಎಂದು ಹೇಳಿದ್ದಾರೆ.
ಹಲವರಿಂದ ಬಂತು ಮೆಚ್ಚುಗೆ
ದೇಶದ ಎಲ್ಲಾ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸರ ಸಮವಸ್ತ್ರಗಳು ಒಂದೊಂದು ರೀತಿಯಲ್ಲಿ ಇದೆ ಮತ್ತು ಅದರಲ್ಲಿ ಸಮಾನತೆ ಜಾರಿಗೆ ಬಂದರೆ ಬಹಳ ಸುಂದರವಾಗಿ ಕಾಣಲಿದೆ ಎಂದು ಹಲವು ಮೋದಿಯವರ ಈ ಮಾತಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು.
ಹೀಗೆ ಒಂದೇ ರೀತಿಯ ಸಮವಸ್ತ್ರವನ್ನ ಜಾರಿಗೆ ತಂದರೆ ರಾಜ್ಯ ರಾಜ್ಯಗಳ ನಡುವೆ ಬಹಳ ಸಂಬಂಧ ಹುಟ್ಟಿಕೊಳ್ಳುತ್ತದೆ ಮತ್ತು ಪೋಲೀಸರ ನಡುವೆ ಕೂಡ ಒಳ್ಳೆಯ ಸಂಬಂಧ ಹುಟ್ಟುಕೊಳ್ಳಲಿದೆ ಎಂದು ಹಲವು ತಮ್ಮ ಅಭಿಪ್ರಾಯವನ್ನ ಹೊರಹಾಕಿದ್ದಾರೆ.
ಈ ನಿಯಮಗಳು ಜಾರಿಗೆ ಬಂದರೆ ಅಪರಾಧಿಗಳನ್ನ ಹಿಡಿಯಲು ಪೊಲೀಸರಿಗೆ ಬಹಳ ಸಹಕಾರ ಸಿಗುತ್ತದೆ ಮತ್ತು ಎಲ್ಲಾ ಪೊಲೀಸರು ಎಲ್ಲಾ ರಾಜ್ಯಗಳಲ್ಲಿ ನಾವು ಈ ರಾಜ್ಯದ ಪೊಲೀಸರು ಎಂದು ಹೇಳಿಕೊಂಡು ಕಳ್ಳರನ್ನ ಬಹಳ ಸುಲಭವಾಗಿ ಕಂಡುಹಿಡಿಯಬಹುದು ಅನ್ನುವುದು ಕೂಡ ಕೆಲವು ಜನರ ಅಭಿಪ್ರಾಯ ಆಗಿದೆ.
Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…
PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…
Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…
Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…
July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…
7th Pay Latest Update: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ…