ದೇಶಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಸಂಪಾಧನೆ ಮಾಡುತ್ತಿರುವ ಕಂಪನಿ ಅಂದರೆ ಮುಕೇಶ್ ಅಂಬಾನಿಯವರ Jio Sim ಎಂದು ಹೇಳಿದರೆ ತಪ್ಪಾಗಲ್ಲ. ಹೌದು Mukesh Ambani ಜಾರಿಗೆ ತಂದಿರುವ ಈ ಜಿಯೋ ಸಿಮ್ ದೇಶದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡುತ್ತಿದೆ. ಗ್ರಾಹಕರಿಗೆ ಬಹಳ ವರ್ಷಗಳಿಂದ ಬಹಳ ಉತ್ತಮ ಸೇವೆಯನ್ನ ಕೊಡುತ್ತಿರುವ ಜಿಯೋ ಈಗ ತನ್ನ ಗ್ರಾಹಕರಿಗೆ ಇನ್ನೊಂದು ಆಫರ್ ಘೋಷಣೆ ಮಾಡಿದೆ. ಪ್ರತಿ ತಿಂಗಳು Jio Recharge ಮಾಡುವವರಿಗೆ ಜಿಯೋ ಕಂಪನಿ ಈಗ ದೊಡ್ಡ ಆಫರ್ ಘೋಷಣೆ ಮಾಡಿದ್ದು ತನ್ನ ರಿಚಾರ್ಜ್ ಪ್ಲಾನ್ ನಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ. ಜಿಯೋ ಕಂಪನಿ ಹೊಸ Jio recharge plan ಜಾರಿಗೆ ತಂದಿದೆ ಮತ್ತು ಇದರ ಅಡಿಯಲ್ಲಿ ಜನರು ಸಂಪೂರ್ಣ ಒಂದು ತಿಂಗಳುಗಳ ಕಾಲ ಸೇವೆಯನ್ನ ಬಳಸಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ 28 ದಿನಗಳ ಕಾಲದ ರಿಚಾರ್ಜ್ ಮಾತ್ರ ಜಾರಿಯಲ್ಲಿ ಇರುವುದನ್ನ ನಾವು ನೀವೆಲ್ಲ ನೋಡಬಹುದಾಗಿದೆ, ಆದರೆ ಈಗ Jio Company ತನ್ನ ರಿಚಾರ್ಜ್ ಪ್ಲ್ಯಾನ್ ನಲ್ಲಿ ಹೊಸ ನಿಯಮವನ್ನ ಜಾರಿಗೆ ತಂದಿದೆ. ಹೌದು ಹೌದು Reliance Jio ಈಗ 259 ರೂಪಾಯಿಯ ಹೊಸ ರಿಚಾರ್ಜ್ ಯೋಜನೆಯನ್ನ ಜಾರಿಗೆ ತಂದಿದೆ ಮತ್ತು ಈ ರಿಚಾರ್ಜ್ ಮಾನ್ಯತಾ ಅವಧಿ ಸಂಪೂರ್ಣ ಒಂದು ತಿಂಗಳು ಆಗಿದೆ. ಹೌದು ಒಂದು ಗ್ರಾಹಕರು ಯಾವ ದಿನದಿಂದು ರಿಚಾರ್ಜ್ ಮಾಡುತ್ತಾರೋ ಮುಂದಿನ ತಿಂಗಳು ಅದೇ ದಿನದಂದು ಅವರ ರಿಚಾರ್ಜ್ ಮುಕ್ತಾಯಗೊಳ್ಳುತ್ತದೆ.
ಉದಾಹಾರಣೆಯ ಲೆಕ್ಕದಲ್ಲಿ ಹೇಳುವುದಾದರೆ, ಒಬ್ಬ ಗ್ರಾಹಕ ತಿಂಗಳ 2 ನೇ ತಾರೀಕಿನಂದು 259 ರೂಪಾಯಿಗಳ ಜಿಯೋ ರಿಚಾರ್ಜ್ ಮಾಡಿಸಿದರೆ ಅವನ ರಿಚಾರ್ಜ್ ಮುಂದಿನ ತಿಂಗಳು 2 ನೇ ತಾರೀಕಿಗೆ ಕೊನೆಗೊಳ್ಳಲಿದೆ. ಈ ರಿಚಾರ್ಜ್ ಅಡಿಯಲ್ಲಿ ಒಬ್ಬ ಗ್ರಾಹಕ ದಿನಕ್ಕೆ 1.5 GB ಡೇಟಾ, ಒಂದು ತಿಂಗಳುಗಳ ಕಾಲ ಉಚಿತ ಕರೆ ಮತ್ತು ದಿನಕ್ಕೆ ನೂರು SMS ಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಈ 259 ರೂಪಾಯಿಗಳ ರಿಚಾರ್ಜ್ ಅಡಿಯಲ್ಲಿ ಗ್ರಾಹಕರಿಗೆ ಜಿಯೋ ಕಂಪನಿ ಒಂದು ತಿಂಗಳುಗಳ ಕಾಲ ಒಂದು ವರ್ಷದ ಪ್ಲ್ಯಾನ್ ಕೂಡ ಸಿಗುತ್ತದೆ.
259 ರೂಪಾಯಿಯ ರಿಚಾರ್ಜ್ ಅನ್ನು ಒಂದು ವರ್ಷಕ್ಕೆ ಆಗುವಷ್ಟು ಸರದಿಯಲ್ಲಿ ಕೂಡ ಮಾಡಿಟ್ಟುಕೊಳ್ಳಬಹುದು ಮತ್ತು ಅಂತಹ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇನ್ನಷ್ಟು ಆಫರ್ ಗಳು ಕೂಡ ಸಿಗಲಿದೆ. ಎಲ್ಲಾ ಟೆಲಿಕಾಂ ಕಂಪನಿಗಳು 28 ದಿನಗಳ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯ ಮಾಡುತ್ತದೆ, ಆದರೆ ಜಿಯೋ ಈಗ ಸಂಪೂರ್ಣ ಒಂದು ತಿಂಗಳ ರಿಚಾರ್ಜ್ ಪ್ಲ್ಯಾನ್ ಪರಿಚಯ ಮಾಡಿದ್ದು ಇದು ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.
Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…
Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…
Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…
Darshan Case New Update: ಸದ್ಯ ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…