Image Credit: Original Source
Tata Safari And Tata Harrier Discount Details: ಭಾರತೀಯ ಮಾರುಕಟ್ಟೆಯಲ್ಲಿ ಹತ್ತು ಹಲವು ಟಾಪ್ ಬೆಸ್ಟ್ ಬ್ರಾಂಡ್ ನ ಕಾರ್ ಗಳಿವೆ ಎನ್ನಬಹುದು. ಮಾರುಕಟ್ಟೆಯಲ್ಲಿ ವಿವಿಧ ಜನಪ್ರಿಯ ಕಂಪನಿಗಳು ಹೊಸ ಹೊಸ ಮಾದರಿಯ, ವಿಭಿನ್ನ ವೈಶಿಷ್ಟ್ಯಗಳ ಕಾರ್ ಗಳನ್ನೂ ಪರಿಚಯಿಸುತ್ತ ಇರುತ್ತವೆ.
ಇನ್ನು ಮಾರುಕಟ್ಟೆಯಲ್ಲಿ TATA ಕಂಪನಿಯ ಕಾರ್ ಗಳು ಮೈಲೇಜ್ ವಿಚಾರದಲ್ಲಾಗಲಿ, ಸೇಫ್ಟಿ ವಿಚಾರದಲ್ಲಾಗಲಿ ಯಾವುದೇ ಮೊದಲ ಸ್ಥಾನದಲ್ಲಿರುತ್ತದೆ. ಸೇಫ್ಟಿ ವಿಚಾರದಲ್ಲಿ ಟಾಟಾ ಕಾರ್ ಗಳು ಬೆಸ್ಟ್ ಆಗಿವೆ ಎನ್ನಬಹುದು. ಇನ್ನು ಮಾರುಕಟ್ಟೆಯಲ್ಲಿ Tata Safari ಮತ್ತು Tata Harrier ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ.
ಬಡವರ ರೇಂಜ್ ರೋವರ್ ಖರೀದಿಗೆ ಬಂಪರ್ ಆಫರ್
ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಕಾರ್ ಗಳ ಪಟ್ಟಿಯಲ್ಲಿ Tata Safari ಮತ್ತು Tata Harrier ಕೂಡ ಇದೆ. ಎನ್ನಬಹುದು. ಸದ್ಯ ಟಾಟಾ ಕಂಪನಿಯು ತನ್ನ ಜನಪ್ರಿಯ Tata Safari ಮತ್ತು Tata Harrier ಖರೀದಿಗೆ ಒಂದೊಳ್ಳೆ ಆಫರ್ ನೀಡಲು ಮುಂದಾಗಿದೆ ಎನ್ನಬಹುದು. ಹೌದು, ಟಾಟಾ ಕಂಪನಿಯು ಇದಿಗ Tata Safari ಮತ್ತು Tata Harrier ಖರೀದಿಗೆ ಬಂಪರ್ ಡಿಸ್ಕೌಂಟ್ ಘೋಷಿಸಿದೆ. ಗ್ರಾಹಕರು ಈ ಡಿಸ್ಕೌಂಟ್ ನಲ್ಲೂ Tata Safari ಮತ್ತು Tata Harrier ಖರೀದಿಯಲ್ಲಿ ಲಕ್ಷಕ್ಕೂ ಹೆಚ್ಚಿನ ಹಣವನ್ನು ಗಳಿಸಬಹುದು. ಇನ್ನು ಕಂಪನಿಯು Tata Safari ಮತ್ತು Tata Harrier ಖರೀದಿಯ ಯಾವ ರೀತಿ ಡಿಸ್ಕೌಂಟ್ ಘೋಷಿದಿದೆ ಎನ್ನುವ ಬಗ್ಗೆ ಡಿಟೈಲ್ಸ್ ಇಲ್ಲಿದೆ.
ಟಾಟಾ ಈ ಕಾರುಗಳ ಮೇಲೆ ಭರ್ಜರಿ 1.3 ಲಕ್ಷ ಆಫರ್
ಟಾಟಾ ಮೋಟಾರ್ಸ್ ಹೊಸ ಟಾಟಾ ಸಫಾರಿ ಮತ್ತು ಹ್ಯಾರಿಯರ್ ಕಾರುಗಳನ್ನು ಖರೀದಿಸುವವರಿಗೆ 1.3 ಲಕ್ಷದವರೆಗೆ ಆಫರ್ ಗಳನ್ನು ನೀಡುತ್ತಿದೆ. 2023, 2024 ಮಾಡೆಲ್ ಖರೀದಿಸುವವರಿಗೆ ಈ ಆಫರ್ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ಮಾದರಿಗಳು ನಗದು ರಿಯಾಯಿತಿಗಳು, ವಿನಿಮಯ ಬೋನ ಸ್ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿರುವ ಕೊಡುಗೆಗಳನ್ನು ನೀಡುತ್ತವೆ.
ಈ ಎಲ್ಲಾ ಆಫರ್ ಗಳನ್ನು ಸಂಯೋಜಿಸುವ ಮೂಲಕ ನೀವು ರೂ 1.3 ಲಕ್ಷ ಆಫರ್ ಅನ್ನು ಪಡೆಯಬಹುದು. ಟಾಟಾ ನೀಡುತ್ತಿರುವ ಈ ಆಫರ್ ಅನ್ನು ಬಳಸಿಕೊಂಡು ನೀವೇ ಕಡಿಮೆ ಬೆಲೆಗೆ ಈ ಟಾಪ್ ಬೆಸ್ಟ್ ಟಾಟಾ ಕಾರ್ ಗಳನ್ನೂ ಖರೀದಿಸಬಹುದು. ಮಾರುಕಟ್ಟೆಯಲ್ಲಿ Tata Safari ಮತ್ತು Tata Harrier ಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಹೀಗಾಗಿ ಬಹುಬೇಡಿಕೆ ಬೆಸ್ಟ್ ಕಾರ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ನಿಮ್ಮ ಹಣವನ್ನು ಉಳಿಸಿಕೊಳ್ಳಿ.
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…
New Rule For Pensioners: ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ಸರ್ಕಾರೀ ನೌಕರರಿಗೆ ಹಾಗೆಯೆ ಪಿಂಚಣಿದಾರರಿಗೆ ಹೊಸ ಹೊಸ…
RBI New Rule For Bank: ದೇಶದಲ್ಲಿ July 1 ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ನಿಯಮಗಳು ಬದಲಾಗಿವೆ.…
Ev Ban In Karnataka: ಜನಸಾಮನ್ಯರು ಸರ್ಕಾರಕ್ಕೆ ವಿವಿಧ ಬೇಡಿಕೆಯನ್ನು ಮನವಿ ಇಟ್ಟಿರುತ್ತಾರೆ. ಆದರೆ ಸರ್ಕಾರ ಜನಸಾಮನ್ಯರ ಬೇಡಿಕೆಗೆ ಹೆಚ್ಚಿನ…
Darshan Sim Card Secret New Update: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಜುಲೈ 4…