Anushree Marriage Update: ಅನುಶ್ರೀ ಮದುವೆ ಆಗದೆ ಇರುವುದಕ್ಕೆ ಅರುಣ್ ಸಾಗರ್ ಕಾರಣ, ವೈರಲ್ ಆಗಿದೆ ಸುದ್ದಿ.
ಅನುಶ್ರೀ ಮದುವೆ ಆಗದೆ ಇರುವುದಕ್ಕೆ ಅರುಣ್ ಸಾಗರ್ ಕಾರಣ
Anushree Marriage Latest Update: ಕನ್ನಡದ ಜನಪ್ರಿಯ Anchor Anushree ಅವರು ಆಗಾಗ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತ ಇರುತ್ತಾರೆ. ಅನುಶ್ರೀ ಅವರು ಯಾವುದೇ ಕಾರ್ಯಕ್ರಮದ ನಿರೂಪಣೆಗೆ ಹೋದರು ಕೂಡ ಸಾಮಾನ್ಯವಾಗಿ ಅವರಿಗೆ ಎದುರಾಗುವ ಪ್ರಶ್ನೆ ಎಂದರೆ ಅದು ನಿಮ್ಮ ಮದುವೆ ಯಾವಾಗ ಎನ್ನುವುದು.
ಮದುವೆಯಾಗದೆ ಇರುವ ಸೆಲೆಬ್ರಟಿಗಳು ಈ ಪ್ರಶ್ನೆಯನ್ನು ಎದುರಿಸುವುದು ಸಹಜ. ಆದರೆ ಕನ್ನಡದ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಅವರು ಇಂತಹ ಪ್ರಶ್ನೆಗಳು ಅನೇಕ ಬಾರಿ ಎದುರಿಸಿದ್ದಾರೆ. ಇದೀಗ ಅನುಶ್ರೀ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಾವು ಮದುವೆಯಾಗದೆ ಇರಲು ಹಿಂದಿರುವ ಕಾರಣ ಏನು ಎನ್ನುವ ಬಗ್ಗೆ ಅನುಶ್ರೀ ಮಾಹಿತಿ ಹಂಚಿಕೊಂಡಿದ್ದಾರೆ.
![Anchor Anushree Marriage](https://nadunudi.in/wp-content/uploads/2024/06/Anchor-Anushree-Marriage.png)
ಅನುಶ್ರೀ ಇನ್ನು ಮದುವೆಯಾಗದೆ ಇರಲು ಇವರೇ ಕಾರಣವಂತೆ
ಅನುಶ್ರೀ ಸದ್ಯಕ್ಕೆ ಮದುವೆಯಾಗದಿರಲು ಅರುಣ್ ಸಾಗರ್ ಕಾರಣ ಎಂದು ಹೇಳಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ. ಯಾಕೆಂದರೆ ಮದುವೆಯ ನಿರಂತರ ಪ್ರಶ್ನೆಗಳಿಗೆ ಬೇಸರಗೊಂಡಿರುವ ಅನುಶ್ರೀ ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದರು. ಆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ನಿಜವಾಗಲೂ ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಅನುಶ್ರೀ ಕಡ್ಡಿ ತುಂಡಾದಂತೆ ಹೇಳಿದರು. ಮದುವೆಗೆ ಹೇಳಿ ಮಾಡಿಸಿದ ಹುಡುಗಿ ನಾನಲ್ಲ ಎಂದಿದ್ದರು. ಅರುಣ್ ಸಾಗರ್ ಅವರಿಂದಲೇ ನನಗೆ ಜ್ಞಾನೋದಯವಾಯಿತು ಎಂದು ಅನುಶ್ರೀ ಹೇಳಿದರು.
ಅನುಶ್ರೀ ಮದುವೆ ಆಗದೆ ಇರುವುದಕ್ಕೆ ಅರುಣ್ ಸಾಗರ್ ಕಾರಣ
ಅರುಣ್ ಅಣ್ಣ ಒಮ್ಮೆ ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಕರೆ ಮಾಡಿದ್ದರು. ಜನ್ಮದಿನದ ಶುಭಾಶಯಗಳು ಪುಟ್ಟಿ, ಜೀವನದಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಬೇಗ ಮದುವೆಯಾಗಿ ಒಳ್ಳೆಯ ಜೀವನ ಕಂಡುಕೊಳ್ಳಿ ಎಂದರು. ಆದರೆ ಅದೇ ಸಮಯಕ್ಕೆ ಅನುಶ್ರೀ ಸಂಭಾಷಣೆಯನ್ನು ಮೊಟಕುಗೊಳಿಸುವ ಮುನ್ನ ಅರುಣ್ ಸಾಗರ್ ಇಷ್ಟವಿದ್ದರೆ ಮಾತ್ರ ಎಂದು ಪಂಚ್ ಲೈನ್ ಹಾಕಿದ್ದಾರೆ. ಅವರ ಮಾತಿನಿಂದ ಮದುವೆಯ ಅರ್ಥವನ್ನು ಅರ್ಥ ಮಾಡಿಕೊಂಡೆ ಎಂದು ಅನುಶ್ರೀ ಹೇಳಿದ್ದಾರೆ.
![Anchor Anushree Marriage Latest Update](https://nadunudi.in/wp-content/uploads/2024/06/Anchor-Anushree-Marriage-Latest-Update.png)
ನೀವು ಎಲ್ಲರಂತೆ ಅಲ್ಲ, ಸ್ವಲ್ಪ ನನ್ನಂತೆಯೇ. ನಿನ್ನಂತಹ ಹುಡುಗಿಗೆ ಮದುವೆಯಾಗಲು ಗಂಡೋ, ಗಂಡನೋ, ಗೆಳೆಯನೋ, ಪ್ರೇಮಿಯೋ ಆಗಬಾರದು ಬದಲಾಗಿ ಒಳ್ಳೆಯ ಗೆಳೆಯ ಸಿಗಬೇಕು ಎಂದು ಅರುಣ್ ಸಾಗರ್ ಹೇಳಿದ್ದು ಅನುಶ್ರೀಗೆ ನೆನಪಾಯಿತು. ಅರುಣ್ ಸಾಗರ್ ಅವರ ಈ ಮಾತುಗಳಿಂದ ನನಗೆ ಸ್ಯಾನ್ ಲೈಟ್ ಓಪನ್ ಆಯಿತು ಎಂದು ಅನುಶ್ರೀ ಹೇಳಿದ್ದಾರೆ. ಅರುಣ್ ಸಾಗರ್ ಹೇಳಿದಂತೆ ಜೀವನದಲ್ಲಿ ಮದುವೆ ಆಗಬೇಕೆಂದರೆ ಸಂತೋಷವಾಗಿರಬೇಕು, ಒಳ್ಳೆಯ ಗೆಳೆಯ ಸಿಗಬೇಕು. ಈಗಿನ ಕಾಲದಲ್ಲಿ ಅಂತಹ ಗೆಳೆಯ ಎಲ್ಲಿ ಸಿಗುತ್ತಾರೆ ಎಂದು ಅನುಶ್ರೀ ಹೇಳಿದ್ದಾರೆ.
![Arun Sagar And Anchor Anushree](https://nadunudi.in/wp-content/uploads/2024/06/Arun-Sagar-And-Anchor-Anushree.png)